KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ‘ಮೋದಿ ಗ್ಯಾರಂಟಿ’ ಯೋಜನೆಯಡಿ 3 ಸಾವಿರ ರೂ. ಜಮಾ: ವದಂತಿ ನಂಬಿ ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು

Published March 20, 2024 at 6:00 am
Share
SHARE

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 3000 ರೂ. ಜಮಾ ಮಾಡಲಾಗುತ್ತದೆ ಎನ್ನುವ ವದಂತಿ ಹರಡಿದ್ದು, ಹುಬ್ಬಳ್ಳಿಯಲ್ಲಿ ಪೋಸ್ಟ್ ಆಫೀಸ್ ಗಳಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.

ಹುಬ್ಬಳ್ಳಿಯ ಅಂಚೆ ಇಲಾಖೆ ಕಚೇರಿಗಳು ಕಳೆದ 3-4 ದಿನಗಳಿಂದ ಜನರಿಂದ ತುಂಬಿ ತುಳುಕುತ್ತಿವೆ. ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರ ಖಾತೆಗೆ ಮೂರು ಸಾವಿರ ರೂಪಾಯಿ ಜಮಾ ಮಾಡಲಾಗುತ್ತದೆ ಎಂದು ವದಂತಿ ಹರಡಿದೆ. ಮೋದಿ ಕಾರ್ಡ್ ಮತ್ತು ಮೋದಿ ಗ್ಯಾರಂಟಿ ಯೋಜನೆಗಳು ಅಂಚೆ ಕಚೇರಿಯಲ್ಲಿ ಇಲ್ಲ ಎಂದು ಅಂಚೆ ಇಲಾಖೆಯ ಸಿಬ್ಬಂದಿ ತಿಳಿ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮಹಿಳೆಯರು ಇಲ್ಲ.

ಉಳಿತಾಯ ಖಾತೆ ತೆರೆಯಲೇಬೇಕು ಎಂದು ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್ ಗಳಿಗೆ ಮುಗಿಬಿದ್ದಿದ್ದಾರೆ. ಮೋದಿ ಕಾರ್ಡ್ ಮಾಡಿಸಿದವರಿಗೆ ಮಾತ್ರ 3000 ರೂ. ಹಾಕುತ್ತಾರೆ. ಅಕ್ಕಪಕ್ಕದ ನಿವಾಸಿಗಳು ಕೂಡ ಈ ಕಾರ್ಡ್ ಮಾಡಿಸಿಕೊಂಡಿದ್ದು, ಶನಿವಾರದೊಳಗೆ ಕಾರ್ಡ್ ಮಾಡಿಸಿದವರಿಗೆ ಮಾತ್ರ ಹಣ ಹಾಕುತ್ತಾರೆ ಎಂದು ಮಹಿಳೆಯರು ಬೆಳಿಗ್ಗೆಯಿಂದಲೇ ಅಂಚೆ ಕಚೇರಿಗೆ ಬಂದು ಕಾಯುತ್ತಾರೆ.

ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ, ಹಳೆ ಹುಬ್ಬಳ್ಳಿ, ಉಪ ಅಂಚೆ ಕಚೇರಿ ಸೇರಿ ವಿವಿಧ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. ಕಿಡಿಗೇಡಿಗಳು ಈ ರೀತಿ ವದಂತಿ ಹಬ್ಬಿಸಿದ್ದರಿಂದ ಅಂಚೆ ಕಚೇರಿ ಸಿಬ್ಬಂದಿ ಹೈರಾಣಾಗಿದ್ದಾರೆ. ಸುಳ್ಳು ಸುದ್ದಿ ನಂಬಬೇಡಿ ಎಂದರೂ ಮಹಿಳೆಯರು ಕೇಳುತ್ತಿಲ್ಲ ಎಂದು ಹೇಳಲಾಗಿದೆ.

You Might Also Like

BREAKING: ನೆಮ್ಮಾರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ: ವಾಹನ ಸಂಚಾರ ಸಂಪೂರ್ಣ ಸ್ಥಗಿತ: ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚನೆ!

BREAKING: ಇರಾನ್- ಇಸ್ರೇಲ್ ಯುದ್ಧ ಹಿನ್ನೆಲೆ: ಇಸ್ರ‍ೇಲ್ ನಲ್ಲಿ ಸಿಲುಕಿರುವ ಕರ್ನಾಟಕದ ನಿಯೋಗ

BREAKING: ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಹತ್ಯೆ: ಮಾತುಕತೆಗೆಂದು ಕರೆದು ಯುವಕನ ಕೊಲೆ

BREAKING NEWS: ಸಹೋದ್ಯೋಗಿಯಿಂದಲೇ ಕರ್ತವ್ಯದಲ್ಲಿದ್ದ BSF ಯೋಧನ ಗುಂಡಿಕ್ಕಿ ಹತ್ಯೆ!

BREAKING NEWS: ಪ್ರಯಾಗ್ ರಾಜ್ ನಲ್ಲಿ ಭೀಕರ ಸಿಡಿಲಿಗೆ ದಂಪತಿ, ಇಬ್ಬರು ಮಕ್ಕಳು ದುರ್ಮರಣ

TAGGED:womanModi Cardaccountಖಾತೆಹುಬ್ಬಳ್ಳಿPost Officeಅಂಚೆ ಕಚೇರಿಮುಗಿಬಿದ್ದ ಮಹಿಳೆಯರುಮೋದಿ ಗ್ಯಾರಂಟಿ
Share This Article
Facebook Copy Link Print

Latest News

BREAKING: ನೆಮ್ಮಾರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ: ವಾಹನ ಸಂಚಾರ ಸಂಪೂರ್ಣ ಸ್ಥಗಿತ: ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚನೆ!
BREAKING: ಇರಾನ್- ಇಸ್ರೇಲ್ ಯುದ್ಧ ಹಿನ್ನೆಲೆ: ಇಸ್ರ‍ೇಲ್ ನಲ್ಲಿ ಸಿಲುಕಿರುವ ಕರ್ನಾಟಕದ ನಿಯೋಗ
BREAKING: ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಹತ್ಯೆ: ಮಾತುಕತೆಗೆಂದು ಕರೆದು ಯುವಕನ ಕೊಲೆ
BREAKING NEWS: ಸಹೋದ್ಯೋಗಿಯಿಂದಲೇ ಕರ್ತವ್ಯದಲ್ಲಿದ್ದ BSF ಯೋಧನ ಗುಂಡಿಕ್ಕಿ ಹತ್ಯೆ!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಅಂಬಾನಿ ಗ್ಯಾರೇಜ್‌ಗೆ ಹೊಸ ಸೇರ್ಪಡೆ: ಕೆಂಪು ಬಣ್ಣದ ಫೆರಾರಿ ಪ್ಯೂರೊಸ್ಯಾಂಗ್ ಎಂಟ್ರಿ | Watch
ಹೊಸ ಬಣ್ಣ, ಹೊಸ ನಿಯಮ ! 2025ರ ಸುಜುಕಿ ಹಯಾಬುಸಾ ರಿಲೀಸ್‌ !
ಬಸ್ ಮುಂದೆ ಬುಲೆಟ್ ಸವಾರನ ಸ್ಟಂಟ್ ; ಬೈಕ್ ಜಪ್ತಿ‌ ಮಾಡಿ ಗುಜರಿಗೆ ರವಾನಿಸಲು ಮುಂದಾದ ಪೊಲೀಸ್‌ | Watch

Entertainment

ದೀಪ ಹಚ್ಚಿ ಎಣ್ಣೆಯನ್ನು ನಟ ಸಾಧುಕೋಕಿಲ ತಲೆಗೆ ಹಚ್ಚಿದ DCM ಡಿ.ಕೆ ಶಿವಕುಮಾರ್ : ವಿಡಿಯೋ ವೈರಲ್ |WATCH VIDEO
ತಾಯಿಯಾದ ನಂತರ ದೀಪಿಕಾ ಮಿಂಚಿಂಗ್: ಸ್ಟಾಕ್‌ಹೋಮ್‌ನಲ್ಲಿ ಕೆಂಪು ಗೌನ್‌ನಲ್ಲಿ ಗ್ಲಾಮರ್ ಪ್ರದರ್ಶನ !
BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ ‘ಮಡೆನೂರು ಮನು’ ವಿರುದ್ಧ ಅತ್ಯಾಚಾರ ಆರೋಪ : ‘FIR’ ದಾಖಲು

Sports

ಇಂಗ್ಲೆಂಡ್ ಸರಣಿಗೂ ಮುನ್ನವೇ ಭಾರತಕ್ಕೆ ‘ಪಂತ್’ ಆತಂಕ: ನೆಟ್ಸ್‌ನಲ್ಲಿ ಗಾಯ !
‘ಕ್ಯಾಪ್ಟನ್ ಕೂಲ್’ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ: ಭಾರತಕ್ಕೆ ಹೆಮ್ಮೆ!
BIG NEWS: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!

Special

ನಿಮ್ಮ ಕೈತೋಟಕ್ಕೆ ಮನೆಯಲ್ಲಿಯೇ ‘ಕೊಕೊಪಿಟ್’ ತಯಾರಿಸಿ
‘ಸ್ಮಾರ್ಟ್ ಟಿವಿ’ ಸ್ವಚ್ಛಗೊಳಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..! ಇಲ್ಲಿದೆ ಟಿಪ್ಸ್
ಚಾಕು ಹರಿತ ಮಾಡೋಕೆ ಶಾರ್ಪ್ನರ್ ಯಾಕೆ ಬೇಕು ? ಇಲ್ಲಿದೆ ಸಿಂಪಲ್ ಟ್ರಿಕ್ಸ್‌ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?