KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಆನ್ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ: 49 ರೂ.ಗೆ 48 ಮೊಟ್ಟೆ ಆಸೆಗೆ 48 ಸಾವಿರ ಕಳೆದುಕೊಂಡ ಮಹಿಳೆ

Published February 26, 2024 at 7:56 am
Share
SHARE

ಬೆಂಗಳೂರು: ಪೂರ್ವಾಪರ ಗಮನಿಸದೇ ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ ನೀಡುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಸೈಬರ್ ವಂಚಕರ ಅಮಿಷಕ್ಕೆ ಒಳಗಾಗಿ ಆನ್ ಲೈನ್ ನಲ್ಲಿ ಮೊಟ್ಟೆ ಖರೀದಿಸಲು ಮುಂದಾಗಿ 48,199 ರೂಪಾಯಿ ಕಳೆದುಕೊಂಡಿದ್ದಾರೆ. ವಸಂತನಗರದ 38 ವರ್ಷದ ಮಹಿಳೆಗೆ ಇಮೇಲ್ ನಲ್ಲಿ ಜಾಹೀರಾತು ಬಂದಿದ್ದು, ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ ಹೆಸರನ್ನು ಹೊಂದಿತ್ತು. ಗುಣಮಟ್ಟದ ಮೊಟ್ಟೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುವುದಾಗಿ ಆಕರ್ಷಕ ಚಿತ್ರಗಳ ಸಹಿತ ಜಾಹೀರಾತು ಪ್ರಕಟಿಸಲಾಗಿದ್ದು, ಮೊಟ್ಟೆ ಖರೀದಿಗೆ ವಿವಿಧ ತರಹದ ಆಫರ್ ನೀಡಲಾಗಿತ್ತು.

ನಾಲ್ಕು ಡಜನ್ ಮೊಟ್ಟೆಗಳನ್ನು 49 ರೂ.ಗೆ ನೀಡುವುದಾಗಿ ಹೇಳಿದ್ದು, ಗೃಹಿಣಿ ಅದನ್ನು ಆಯ್ಕೆ ಮಾಡಿದಾಗ ಕ್ರೆಡಿಟ್ ಕಾರ್ಡ್ ಮಾಹಿತಿ ತುಂಬಲು ಸೂಚಿಸಲಾಗಿದೆ. ತಮ್ಮ ಕ್ರೆಡಿಟ್ ಕಾರ್ಡ್ ಸಿವಿವಿ ಮತ್ತು ಎಕ್ಸ್ಪೈರಿ ದಿನಾಂಕ ನಮೂದಿಸಿದ ಕೂಡಲೇ ಅವರ ಮೊಬೈಲ್ ಗೆ ಒಟಿಪಿ ಬಂದಿದೆ. ಒಟಿಪಿಯನ್ನು ಎಂಟ್ರಿ ಮಾಡಿದಾಗ ಅವರ ಖಾತೆಯಿಂದ ಶೈನ್ ಮೊಬೈಲ್ ಹೆಚ್.ಯು. ಹೆಸರಿನ ಖಾತೆಗೆ 48,199 ರೂ. ವರ್ಗಾವಣೆಯಾಗಿದೆ.

ಆದಾದ ನಂತರ ನಡೆದ ವ್ಯವಹಾರದ ಬಗ್ಗೆ ಖಚಿತಪಡಿಸಿಕೊಳ್ಳಲು ಅವರಿಗೆ ಕ್ರೆಡಿಟ್ ಕಾರ್ಡ್ ಬ್ಯಾಂಕ್ ನಿಂದ ಕರೆ ಮಾಡಲಾಗಿದೆ. ಮಹಿಳೆ ತಮಗಾದ ಮೋಸವನ್ನು ಬ್ಯಾಂಕ್ ಗಮನಕ್ಕೆ ತಂದಿದ್ದು, ಅವರು ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದಾರೆ. ಬ್ಯಾಂಕ್ ನವರ ಸಲಹೆಯಂತೆ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

You Might Also Like

BREAKING: ಬೆಳಗಾವಿಯಲ್ಲಿ ಉಗ್ರಸ್ವರೂಪ ಪಡೆದ ರೈತರ ಪ್ರತಿಭಟನೆ: ಅರೆಬೆತ್ತಲೆಯಾಗಿ ಬಾರುಕೋಲು ಚಳುವಳಿ ನಡೆಸಿ ಆಕ್ರೋಶ

BREAKING : ಹರಿಯಾಣದಲ್ಲಿ ಸೀಮಾ, ಸ್ವೀಟಿ ಹೆಸರಿನ ಮಹಿಳೆಯರು 20 ಕ್ಕೂ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ : ರಾಹುಲ್ ಗಾಂಧಿ ಆರೋಪ |WATCH VIDEO

BIG NEWS: ರೈತರ ಸಮಸ್ಯೆ ಪರವಾಗಿ ಬಿಜೆಪಿಯಿಂದ ಪಾದಯಾತ್ರೆ: ಆರ್.ಅಶೋಕ್ ಘೋಷಣೆ

BREAKING : ಹರಿಯಾಣದಲ್ಲೂ 25 ಲಕ್ಷ ಮತಗಳ್ಳತನ ನಡೆದಿದೆ : ರಾಹುಲ್ ಗಾಂಧಿ ಗಂಭೀರ ಆರೋಪ |WATCH VIDEO

BREAKING : ಮಗಳ ಶವ ಸಾಗಿಸಲು ಲಂಚ : ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್.!

TAGGED:ಹಣComplaintಆನ್ ಲೈನ್ ಶಾಪಿಂಗ್Fraudeggಮೊಟ್ಟೆaccountವಂಚನೆonlineಖಾತೆ
Share This Article
Facebook Copy Link Print

Latest News

BREAKING: ಬೆಳಗಾವಿಯಲ್ಲಿ ಉಗ್ರಸ್ವರೂಪ ಪಡೆದ ರೈತರ ಪ್ರತಿಭಟನೆ: ಅರೆಬೆತ್ತಲೆಯಾಗಿ ಬಾರುಕೋಲು ಚಳುವಳಿ ನಡೆಸಿ ಆಕ್ರೋಶ
BREAKING : ಹರಿಯಾಣದಲ್ಲಿ ಸೀಮಾ, ಸ್ವೀಟಿ ಹೆಸರಿನ ಮಹಿಳೆಯರು 20 ಕ್ಕೂ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ : ರಾಹುಲ್ ಗಾಂಧಿ ಆರೋಪ |WATCH VIDEO
BIG NEWS: ರೈತರ ಸಮಸ್ಯೆ ಪರವಾಗಿ ಬಿಜೆಪಿಯಿಂದ ಪಾದಯಾತ್ರೆ: ಆರ್.ಅಶೋಕ್ ಘೋಷಣೆ
BREAKING : ಹರಿಯಾಣದಲ್ಲೂ 25 ಲಕ್ಷ ಮತಗಳ್ಳತನ ನಡೆದಿದೆ : ರಾಹುಲ್ ಗಾಂಧಿ ಗಂಭೀರ ಆರೋಪ |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO

Automotive

ಸಾರ್ವಜನಿಕರೇ ಗಮನಿಸಿ : ನಿಮ್ಮ ‘ಮೊಬೈಲ್’ ಕಳೆದುಹೋದರೆ ತಕ್ಷಣ ಈ 5 ಕೆಲಸ ಮಾಡಿ.!
ALERT : ರಾತ್ರಿಯಿಡೀ ‘WI-FI’ ಆನ್ ಮಾಡಿ ಇಡುತ್ತಿದ್ದೀರಾ..? : ಈ ಗಂಭೀರ ಖಾಯಿಲೆಗಳು ಬರಬಹುದು ಎಚ್ಚರ.!
ನೀವು ಮಿಸ್ ಆಗಿ ಬೇರೆಯವರಿಗೆ ‘UPI’ ಮಾಡ್ಬಿಟ್ಟಿದ್ದೀರಾ ? ಜಸ್ಟ್ ಹೀಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತೆ !

Entertainment

BREAKING: ಹೃದಯಾಘಾತದಿಂದ ‘ಕಲಿಯುಗದ ಕುಡುಕ’ ಖ್ಯಾತಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ವಿಧಿವಶ
BREAKING : ಮಂಗಳೂರಲ್ಲಿ ಕ್ಯಾಬ್ ಚಾಲಕನಿಗೆ ‘ಟೆರರಿಸ್ಟ್’ ಎಂದು ನಿಂದನೆ : ಮಲಯಾಳಂ ನಟ ‘ಜಯಕೃಷ್ಣನ್’ ಅರೆಸ್ಟ್.!
‘ಜಾಲಿ ಎಲ್.ಎಲ್.ಬಿ. 3’ ಚಿತ್ರಕ್ಕೆ ತಡೆ ಕೋರಿದ್ದ ಅರ್ಜಿದಾರಗೆ 50,000 ರೂ ದಂಡ: ಹೈಕೋರ್ಟ್ ಆದೇಶ

Sports

BREAKING: ರಫೇಲ್ ಯುದ್ದ ವಿಮಾನ ಬಗ್ಗೆ ವ್ಯಂಗ್ಯವಾಡಿದ್ದ ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್ ಗೆ 2 ಪಂದ್ಯ ನಿಷೇಧ: ಸೂರ್ಯಕುಮಾರ್ ಯಾದವ್ ಗೆ ದಂಡ
BREAKING: ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ
ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಟೀಂ ಇಂಡಿಯಾ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಅಭಿನಂದನೆ

Special

ಮಳೆಗಾಲದಲ್ಲಿ ಫ್ರಿಜ್‌ನಲ್ಲಿ ʼಉಪ್ಪುʼ ಇಡುವುದೇಕೆ ? ಇದರ ಹಿಂದಿದೆ ಈ ಕಾರಣ !
ಸಿಲ್ಕ್ ಸೀರೆಗಳು ತನ್ನ ಹೊಳಪನ್ನು ಕಳೆದುಕೊಳ್ಳದಂತೆ ಕಾಪಾಡುವುದು ಹೇಗೆ……?
ಇಲ್ಲಿದೆ ಕೂದಲು ಸೀಳುವ ಸಮಸ್ಯೆಗೆ ಮನೆ ಮದ್ದು…!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?