KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಗೆ 2000 ರೂ. ಜಮಾ: ‘ಗೃಹಲಕ್ಷ್ಮಿ’ಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್

Published December 25, 2023 at 6:10 am
Share
SHARE

ದಾವಣಗೆರೆ: ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಯೋಜನೆ ಜಾರಿಯಾದ ಒಂದು ತಿಂಗಳ ಒಳಗೆ ಒಂದು ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ. ಇದುವರೆಗೆ 1.17 ಕೋಟಿ ಮಹಿಳೆಯರ ಖಾತೆಗೆ ಯೋಜನೆಯ ಹಣ ತಲುಪಿಸಲಾಗಿದೆ. ಜನವರಿ 5ರ ನಂತರ ಮತ್ತೆ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಣ್ಣ ಪುಟ್ಟ ವ್ಯತ್ಯಾಸಗಳು, ಅರ್ಜಿಗಳ ನ್ಯೂನ್ಯತೆ ಸೇರಿ ಹಲವು ಸಮಸ್ಯೆ ಇದೆ. ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಸುಮಾರು ಒಂದುವರೆಯಿಂದ ಎರಡು ಲಕ್ಷ ಮಂದಿಗೆ ಮಾತ್ರ ಹಣ ಸಂದಾಯವಾಗಿಲ್ಲ. ಇದುವರೆಗೂ 1.17 ಕೋಟಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು, ಜನವರಿ 5 ರಿಂದ ಡಿಸೆಂಬರ್ ತಿಂಗಳ ಹಣವನ್ನು ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

You Might Also Like

ʼಸಾಲʼ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷಯ….!

BREAKING: ಕೆ.ಎಸ್. ಈಶ್ವರಪ್ಪ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್: ಲೋಕಾಯುಕ್ತ ತನಿಖಾ ಪ್ರಗತಿ ವರದಿ ಸಲ್ಲಿಸಲು ಕೋರ್ಟ್ ಸೂಚನೆ

BREAKING: ಲಂಚ ಪಡೆದ ರಾಜಕಾರಣಿಗೆ ಮರಣದಂಡನೆ, ಎಲ್ಲಾ ಆಸ್ತಿ ಮುಟ್ಟುಗೋಲು

BREAKING: ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಗೆ ಜಾಮೀನು

ಹಳಿ ಮೇಲೆಯೇ ಮರಿಗೆ ಜನ್ಮ ನೀಡಿದ ಕಾಡಾನೆ: ಮಾರ್ಗ ಮಧ್ಯದಲ್ಲೇ ಎರಡು ಗಂಟೆ ಕಾದ ಸರಕು ರೈಲು | VIDEO

TAGGED:Moneyಜನವರಿ 5 ರಿಂದಗೃಹಲಕ್ಷ್ಮಿ ಯೋಜನೆaccountGruhalakshmi YojaneLakshmi Hebbalkarಲಕ್ಷ್ಮಿ ಹೆಬ್ಬಾಳ್ಕರ್ಖಾತೆಗೆ ಹಣಜಮಾ
Share This Article
Facebook Copy Link Print

Latest News

ʼಸಾಲʼ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷಯ….!
BREAKING: ಕೆ.ಎಸ್. ಈಶ್ವರಪ್ಪ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್: ಲೋಕಾಯುಕ್ತ ತನಿಖಾ ಪ್ರಗತಿ ವರದಿ ಸಲ್ಲಿಸಲು ಕೋರ್ಟ್ ಸೂಚನೆ
BREAKING: ಲಂಚ ಪಡೆದ ರಾಜಕಾರಣಿಗೆ ಮರಣದಂಡನೆ, ಎಲ್ಲಾ ಆಸ್ತಿ ಮುಟ್ಟುಗೋಲು
BREAKING: ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಗೆ ಜಾಮೀನು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಮೊಮ್ಮಗನ ಕಾರಿನಲ್ಲಿ ಅಜ್ಜನ ಮೋಜು ಮಸ್ತಿ ; ವಿಡಿಯೋ 5 ಕೋಟಿಗೂ ಅಧಿಕ ವೀಕ್ಷಣೆ | Watch
ದೀಪಾವಳಿಗೆ ಮಾರುತಿ ಸುಜುಕಿಯಿಂದ ಹೊಸ SUV ; ಇಲ್ಲಿದೆ ಡಿಟೇಲ್ಸ್‌ !
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch

Entertainment

ಸೋಫಿಯಾ ಅನ್ಸಾರಿ: ಬಿಕಿನಿ ಮಾತ್ರವಲ್ಲ, ಸಾಂಪ್ರದಾಯಿಕ ಉಡುಗೆಯಲ್ಲೂ ಮಾಡಿದ್ದಾರೆ ಮೋಡಿ !
ಪಾಕ್ ಹಾಡಿಗೆ ಕುಣಿದು ʼಟ್ರೋಲ್‌ʼ ಆದ ಕಂಗನಾ !
BREAKING : ಹಣಕಾಸು ವಂಚನೆ ಆರೋಪ : ಬಾಲಿವುಡ್ ನಟಿ ‘ಆಲಿಯಾ ಭಟ್’ ಮಾಜಿ ಪಿ.ಎ ಅರೆಸ್ಟ್.!

Sports

ಲಂಡನ್‌ನಲ್ಲಿ ವಿರಾಟ್-ಅನುಷ್ಕಾ ಜೋಡಿ ; ಜೋಕೊವಿಕ್‌ಗೆ ಹುರಿದುಂಬಿಸಿದ ಸ್ಟಾರ್ ಕಪಲ್ | Photo
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: RCB ಆಟಗಾರ ಯಶ್ ದಯಾಳ್ ವಿರುದ್ಧ FIR
ನನ್ನ ಸಹೋದರಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ: ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗೊಂಚಲು ಪಡೆದ ಆಕಾಶ್ ದೀಪ್ ಬಹಿರಂಗ

Special

ʼದ್ರಾಕ್ಷಿʼ ತಿನ್ನಿ ಅನೇಕ ರೋಗಗಳಿಂದ ಪಡೆಯಿರಿ ಮುಕ್ತಿ
ಪರಿಮಳದ ರಾಣಿ ! ಸೌಂದರ್ಯದ ಗಣಿ ʼಮಲ್ಲಿಗೆʼ
ಆರೋಗ್ಯಪೂರ್ಣ ಜೇನುತುಪ್ಪದಿಂದಾಗುತ್ತೆ ಹಲವು ಉಪಯೋಗ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?