alex Certify ಜನಸಾಮಾನ್ಯರಿಗೆ ಶಾಕ್ : ಗಗನಕ್ಕೇರಿದ ತರಕಾರಿ, ಸೊಪ್ಪಿನ ದರ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಶಾಕ್ : ಗಗನಕ್ಕೇರಿದ ತರಕಾರಿ, ಸೊಪ್ಪಿನ ದರ!

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ  ಮತ್ತೆ ಶಾಕ್, ರಾಜ್ಯದಲ್ಲಿ ಬೀನ್ಸ್ ಸೇರಿದಂತೆ ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಹೌದು, ರಾಜ್ಯದಲ್ಲಿ ಒಂದೇ ವಾರದಲ್ಲಿ ಬೀನ್ಸ್ ದರ ಗಗನಕ್ಕೇರಿದ್ದು, ಕೆಜಿಗೆ 130 ರೂ.ವರೆಗೆ ತಲುಪಿದೆ. ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಸೇರಿದಂತೆ ಸೊಪ್ಪು, ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಕೆಜಿಗೆ 80 ರೂ. ಇದ್ದ ಬೀನ್ಸ್ ಬೆಲೆ 130 ರೂ.ಗೆ ತಲುಪಿದ್ರೆ, ಕೊತ್ತಂಬರಿ ಸೊಪ್ಪು ಕಂತೆಗೆ 25 ರೂ. ಇದ್ದದ್ದು 50 ರೂ. ಸಮೀಪ ಬಂದಿದೆ. ಮೂಲಂಗಿ 80 ರೂ.ಗೆ ಮಾರಾಟವಾಗುತ್ತಿದೆ. ಮಳೆಯಿಂದಾಗಿ ತರಕಾರಿ, ಸೊಪ್ಪುಗಳ ಬೆಳೆಗಳು ಕೊಳೆತು ಹೋಗಿದೆ. ಕೆಲವಡೆ ಮಳೆ ಇಲ್ಲದೇ ಬೆಳೆಗಳು ಒಣಗಿ ಹೋಗಿವೆ. ಈ ಕಾರಣದಿಂದಾಗಿ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...