BIG NEWS: ಜುವೆಲ್ಲರಿ ಶಾಪ್ ಗೆ ಪ್ರವಾಹದಂತೆ ನುಗ್ಗಿದ ನೀರು; ಕಸದಂತೆ ತೇಲಾಡಿದ ಲಕ್ಷ ಲಕ್ಷ ಮೌಲ್ಯದ ಆಭರಣಗಳು; ವರುಣಾರ್ಭಟಕ್ಕೆ ಚಿನ್ನದಂಗಡಿಯೇ ಮುಳುಗಡೆ

ಬೆಂಗಳೂರು: ವರುಣಾರ್ಭಟಕ್ಕೆ ಚಿನ್ನಾಭರಣ ಅಂಗಡಿಯೇ ಮುಳುಗಡೆಯಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ.

ನಿನ್ನೆ ಸುರಿದ ಭಾರಿ ಮಳೆಗೆ ಜುವೆಲ್ಲರಿ ಶಾಪ್ ಗೆ ಮಳೆ ನೀರು ಪ್ರವಾಹದಂತೆ ನುಗ್ಗಿದ್ದು, ಚಿನ್ನಾಭರಣಗಳು ನೀರಿನಲ್ಲಿ ತೇಲಿ ಹೋಗಿವೆ. ಸುಮಾರು 2.50 ಕೋಟಿಯಷ್ಟು ಆಭರಣಗಳು ನಷ್ಟವಾಗಿವೆ.

ಕಸದಂತೆ ತೇಲಾಡುತ್ತಿದ್ದ ಚಿನ್ನಾಭರಣಗಳನ್ನು ಸಿಬ್ಬಂದಿಗಳು ಹೆಕ್ಕಿ ತೆಗೆದಿದ್ದಾರೆ. ಅಂಗಡಿ ತುಂಬೆಲ್ಲ ಕಸ ಕಡ್ಡಿಗಳು ತುಂಬಿಕೊಂಡಿದ್ದು, ಸಿಬ್ಬಂದಿಗಳು ಚಿನ್ನ, ಬೆಳ್ಳಿ ಆಭರಣಗಳನ್ನು ಒಂದೊಂದಾಗಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read