ನಿಮ್ಮ ಮನೆಯಲ್ಲಿ ಸಂಪತ್ತು ತುಂಬಿರಬೇಕೆಂದರೆ ಹೀಗೆ ಮಾಡಿ

ಎಲ್ಲರಿಗೂ ತಮ್ಮ ಮನೆ ಸಂಪತ್ತಿನಿಂದ ತುಂಬಿರಬೇಕು ಎಂಬ ಆಸೆ, ಕನಸಿರುತ್ತದೆ. ಸಿರಿ ಸಂಪತ್ತಿಗೆ ಒಡತಿಯಾದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು  ಶುಕ್ರವಾರದಂದು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ.

ಎಲ್ಲಿ ಮನೆ-ಮನ ಸ್ವಚ್ಛವಾಗಿರುತ್ತೋ ಅಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ. ಹಾಗಾಗಿ ಶುಕ್ರವಾರದಂದು ಮನೆ ಸ್ವಚ್ಛಗೊಳಿಸಿ, ಸ್ನಾನಮಾಡಿ ಮಡಿ ಬಟ್ಟೆಯನ್ನುಟ್ಟು ಲಕ್ಷ್ಮೀದೇವಿಯನ್ನು ಪೂಜೆ ಮಾಡಿ.

ಹಾಗೇ ಶುಕ್ರವಾರದಂದು ಪದ್ಮ ರಂಗೋಲಿಯನ್ನು ಮನೆ ಮುಂದೆ ಹಾಕಿ ಲಕ್ಷ್ಮೀ ದೇವಿಯನ್ನು ನಿಮ್ಮ ಮನೆಯೊಳಗೆ ಆಹ್ವಾನಿಸಿ. ಹಾಗೇ ತುಳಸಿಕಟ್ಟೆಗೆ ಅರಿಶಿನ ಕುಂಕುಮದ ಅಲಂಕಾರ ಮಾಡಿ ಪೂಜೆ ಮಾಡಿ. ಇದರಿಂದ ನಿಮ್ಮ ಮನೆಯಲ್ಲಿ ಧನಕನಕಗಳು ತುಂಬಿ ತುಳುಕುತ್ತದೆ. ಮನಸ್ಸಿಗೆ ನೆಮ್ಮದಿ ಕೂಡ ಸಿಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read