ಆಂಧ್ರಪ್ರದೇಶ : ಗಣಪತಿ ವಿಸರ್ಜನೆ ವೇಳೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಯಾನಕ ವೀಡಿಯೋ ವೈರಲ್ ಆಗಿದೆ.
ಆಂಧ್ರಪ್ರದೇಶದ ಆಲ್ಲೂರಿನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಎಲ್ಲಾಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಗಣೇಶನ ಮೆರವಣಿಗೆ ವೇಳೆ ಜನರು ನೃತ್ಯ ಮಾಡುತ್ತಿದ್ದಾಗ ಏಕಾಏಕಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ತಕ್ಷಣ ಕಾರನ್ನು ಬೆನ್ನಟ್ಟಿದ ಸ್ಥಳೀಯರು ಚಾಲಕನನ್ನು ಹಿಡಿದು ಥಳಿಸಿದ್ದಾರೆ.
వినాయక నిమజ్జనంలో విషాదం
— Sanjay Journalist (@SanjuJournalist) August 31, 2025
అల్లూరి జిల్లా, పాడేరు మండలంలో భక్తులపైకి అతివేగంగా వచ్చిన స్కార్పియో. ఒక వ్యక్తి స్పాట్ డెడ్ , ముగ్గురు పరిస్థితి విషమం. చింతల వీధి జంక్షన్ వద్ద వినాయక నిమజ్జనం కోసం ఊరేగింపుగా వెళుతుండగా అతివేగంగా వచ్చిన స్కార్పియో వాహనం.
#paderu pic.twitter.com/I2vuPhzbV0