BIG NEWS : ನಿನ್ನೆ ಜ್ವರ ಬಂದು ಮಲಗಿದ್ದೆ, ಏನು ಆಗಿದೆ ಗೊತ್ತಿಲ್ಲ: K.N ರಾಜಣ್ಣ ವಜಾ ಬಗ್ಗೆ ಸಚಿವ ಹೆಚ್.ಸಿ ಮಹದೇವಪ್ಪ ರಿಯಾಕ್ಷನ್.!

ಬೆಂಗಳೂರು : ನಿನ್ನೆ ಜ್ವರ ಬಂದು ಮಲಗಿದ್ದೆ, ಸಚಿವ ಕೆ.ಎನ್ ರಾಜಣ್ಣ ವಜಾ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ”ನಿನ್ನೆ ಜ್ವರ ಬಂದು ಮಲಗಿದ್ದೆ, ನನಗೆ ಏನು ಆಗಿದೆ ಗೊತ್ತಿಲ್ಲ . ಹೈಕಮಾಂಡ್ ನಮಗೆ ಸುಪ್ರೀಂ, ಅದು ಏನು ಹೇಳುತ್ತೋ ಅದೇ ಫೈನಲ್ ..ರಾಜಣ್ಣ ವಜಾ ಆಗಿರುವ ಬಗ್ಗೆ ನನಗೆ ಒತ್ತಿಲ್ಲ.ಕಾಂಗ್ರೆಸ್ ನ್ಯಾಯದ ಪರ, ಕಾಂಗ್ರೆಸ್ ನಲ್ಲಿ ನಾವೆಲ್ಲಾ ದೋಸ್ತಿಗಳೇ” ಎಂದು ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read