ಬೆಂಗಳೂರು : ನಾಳೆಯಿಂದ 3 ದಿನ ಡಿಸಿಎಂ ಡಿಕೆ ಶಿವಕುಮಾರ್ ಅಲಭ್ಯರಾಗಲಿದ್ದು, ಈ ಹಿನ್ನೆಲೆ ಕನಕಪುರದಲ್ಲಿ ನಾಳೆ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದೆ.
ಅನ್ಯ ಕಾರ್ಯಗಳ ನಿಮಿತ್ತ ನಾಳೆಯಿಂದ 3 ದಿನ ಡಿಸಿಎಂ ಡಿಕೆ ಶಿವಕುಮಾರ್ ಅಲಭ್ಯರಾಗಲಿದ್ದು , ಕನಕಪುರದಲ್ಲಿ ನಾಳೆ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
You Might Also Like
TAGGED:DCM ಡಿಕೆ ಶಿವಕುಮಾರ್