ಬೆಂಗಳೂರು : ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲು 25 ಕೋಟಿ ಮೀಸಲಿಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ನಾಡಿನ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಲು ವರ್ಷಕ್ಕೆ 3 ದಿನಗಳ ಕಾಲ ಶಾಲೆ, ಕಾಲೇಜು ಹಾಗೂ ಇತರರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರದಿಂದ 25 ಕೋಟಿ ರೂ. ಬಜೆಟ್ನಲ್ಲಿ ಮೀಸಲಿಡಲಾಗುವುದು. ಮುಂದಿನ ಡಿಸೆಂಬರ್ ಅಂತ್ಯದಲ್ಲಿ ರಜೆ ಇರುವಾಗ ಕಲಾಧಾರಿತ ಸ್ಪರ್ಧೆ ಏರ್ಪಡಿಸಲು ಚಿಂತಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ನಾಡಿನ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸಲು ವರ್ಷಕ್ಕೆ 3 ದಿನಗಳ ಕಾಲ ಶಾಲೆ, ಕಾಲೇಜು ಹಾಗೂ ಇತರರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರದಿಂದ 25 ಕೋಟಿ ರೂ. ಬಜೆಟ್ನಲ್ಲಿ ಮೀಸಲಿಡಲಾಗುವುದು. ಮುಂದಿನ ಡಿಸೆಂಬರ್ ಅಂತ್ಯದಲ್ಲಿ ರಜೆ ಇರುವಾಗ ಕಲಾಧಾರಿತ ಸ್ಪರ್ಧೆ ಏರ್ಪಡಿಸಲು ಚಿಂತಿಸಲಾಗಿದೆ. pic.twitter.com/1ZHlNLMDsu
— DK Shivakumar (@DKShivakumar) June 13, 2025
You Might Also Like
TAGGED:ಚಿತ್ರಕಲಾ ಸ್ಪರ್ಧೆ