KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

105 ಬೇನಾಮಿ ಖಾತೆ ತೆರೆದು ನಕಲಿ ಚಿನ್ನ ಒತ್ತೆ ಇಟ್ಟು 11 ಕೋಟಿ ದೋಚಿದ ಬ್ಯಾಂಕ್ ಮ್ಯಾನೇಜರ್

Published March 29, 2025 at 8:16 am
Share
SHARE

ರಾಯಚೂರು: ಬೇನಾಮಿ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಕಲಿ ಚಿನ್ನ ಒತ್ತೆ ಇಟ್ಟು ಅದರ ಮೇಲೆ ಸಾಲ ಪಡೆದ ಬ್ಯಾಂಕ್ ಮ್ಯಾನೇಜರ್ 10.97 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ ಕೆ. ನರೇಂದ್ರ ರೆಡ್ಡಿ ವಂಚನೆ ಮಾಡಿದ ಆರೋಪಿ. ಕಳೆದ ಮೂರು ವರ್ಷಗಳಿಂದ ಬೇನಾಮಿ ಹೆಸರುಗಳಲ್ಲಿ 105 ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು, ಸುಮಾರು 10.97 ಕೋಟಿ ಸಾಲವನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಇದೀಗ ಬ್ಯಾಂಕ್ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ನಕಲಿ ಚಿನ್ನ ಸಾಲ ಖಾತೆಗಳಿಂದ 8 ಸಂಬಂಧಿಕರ ಖಾತೆಗೆ ಆರೋಪಿ ಹಣ ವರ್ಗಾಯಿಸಿದ್ದಾರೆ. ಹಿಂದಿನ ಬ್ಯಾಂಕ್ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ವ್ಯವಸ್ಥಾಪಕ ನರೇಂದ್ರ ರೆಡ್ಡಿ ಪರಾರಿಯಾಗಿದ್ದಾರೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಪ್ರಾದೇಶಿಕ ವ್ಯವಸ್ಥಾಪಕ ಸುಚೇತ್ ರಾಯಚೂರು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

You Might Also Like

BREAKING NEWS: ಹಾರಾಟದ ವೇಳೆಯಲ್ಲೇ ಆಲಿಕಲ್ಲು ಮಳೆಗೆ ವಿಮಾನದ ಮುಂಭಾಗಕ್ಕೆ ಹಾನಿ: ಕೂದಲೆಳೆ ಅಂತರದಲ್ಲಿ ಪಾರಾದ 227 ಪ್ರಯಾಣಿಕರು

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಮಣಿದ ಛಲವಾದಿ ನಾರಾಯಣಸ್ವಾಮಿ: ಪ್ರಿಯಾಂಕ್ ಖರ್ಗೆ ನಾಯಿಗೆ ಹೋಲಿಸಿದ್ದಕ್ಕೆ ವಿಷಾದ

ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

ತುಮಕೂರಿನಲ್ಲಿ ಘೋರ ದುರಂತ: ಕಾರ್ಖಾನೆ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು

ಚಲಿಸುವ ಬೈಕ್ ನಲ್ಲೇ ಚಪ್ಪಲಿಯಿಂದ ಪತಿಗೆ ಹಿಗ್ಗಾಮುಗ್ಗಾ ಹೊಡೆದ ಪತ್ನಿ: ನೋಡುಗರ ಬೆಚ್ಚಿಬೀಳಿಸಿದ ವೈರಲ್ ವಿಡಿಯೋ…!

TAGGED:Fraudಬೇನಾಮಿ ಖಾತೆaccountವಂಚನೆBankಬ್ಯಾಂಕ್ ಮ್ಯಾನೇಜರ್Managerನಕಲಿ ಚಿನ್ನFake Gold
Share This Article
Facebook Copy Link Print

Latest News

BREAKING NEWS: ಹಾರಾಟದ ವೇಳೆಯಲ್ಲೇ ಆಲಿಕಲ್ಲು ಮಳೆಗೆ ವಿಮಾನದ ಮುಂಭಾಗಕ್ಕೆ ಹಾನಿ: ಕೂದಲೆಳೆ ಅಂತರದಲ್ಲಿ ಪಾರಾದ 227 ಪ್ರಯಾಣಿಕರು
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಮಣಿದ ಛಲವಾದಿ ನಾರಾಯಣಸ್ವಾಮಿ: ಪ್ರಿಯಾಂಕ್ ಖರ್ಗೆ ನಾಯಿಗೆ ಹೋಲಿಸಿದ್ದಕ್ಕೆ ವಿಷಾದ
ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ
ತುಮಕೂರಿನಲ್ಲಿ ಘೋರ ದುರಂತ: ಕಾರ್ಖಾನೆ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

BREAKING: ಏ. 2 ರಿಂದಲೇ ಜಾರಿಗೆ ಬರುವಂತೆ ಆಮದು ಕಾರ್ ಗಳ ಮೇಲೆ ಶೇ. 25ರಷ್ಟು ‘ಶಾಶ್ವತ’ ಸುಂಕ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್
ನಿಮ್ಮ ಕಾರಿಗೆ ಸರಿಯಾದ ಪೆಟ್ರೋಲ್ ಆಯ್ಕೆ ಹೇಗೆ ? ಇಲ್ಲಿದೆ ಆಕ್ಟೇನ್ ಸಂಖ್ಯೆ ಮಹತ್ವ !
ವಾಹನ ಸವಾರರೇ ಎಚ್ಚರ ! ಟ್ರಾಫಿಕ್ ದಂಡ 10 ಪಟ್ಟು ಹೆಚ್ಚಳ, ಜೇಬಿಗೆ ಕತ್ತರಿ ಖಚಿತ

Entertainment

ಕುಡಿತದ ಚಟದಿಂದ ನರಳಿದ ನಟ ಹೃತಿಕ್ ಸಹೋದರಿ : ಮದ್ಯ ವ್ಯಸನ ಜಯಿಸಿದ ಕಥೆ ಬಿಚ್ಚಿಟ್ಟ ಸುನೈನಾ !
ಛಾವಾ ಸಿನಿಮಾ ಪ್ರಭಾವ: ಗುಪ್ತ ನಿಧಿ ಶೋಧಕ್ಕೆ ಗ್ರಾಮಸ್ಥರ ದಂಡು……!
BREAKING:‌ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಟಾಕ್ಸಿಕ್‌ʼ ರಿಲೀಸ್‌ ಡೇಟ್‌ ಫಿಕ್ಸ್

Sports

ಧೋನಿ ಕಾಲು ಮುಟ್ಟಿ ನಮಸ್ಕರಿಸಿದ 14ರ ಸೂರ್ಯವಂಶಿ: ‌ʼಕ್ಯಾಪ್ಟನ್‌ ಕೂಲ್ʼ ಪ್ರತಿಕ್ರಿಯೆ ವೈರಲ್ | Watch Video
ಶಿಖರ್ ಧವನ್ ಅಲ್ಟ್ರಾ-ಐಷಾರಾಮಿ ಅಪಾರ್ಟ್‌ಮೆಂಟ್‌ ಮಾಲೀಕ: ಗುರ್‌ಗಾಂವ್‌ನಲ್ಲಿ ₹69 ಕೋಟಿ ಫ್ಲಾಟ್ ಖರೀದಿ !
BREAKING: RCB ಅಭಿಮಾನಿಗಳಿಗೆ ಶಾಕ್: ಭಾರಿ ಮಳೆ ಕಾರಣ ಬೆಂಗಳೂರಿಂದ ಲಖನೌಗೆ ಐಪಿಎಲ್ ಪಂದ್ಯ ಶಿಫ್ಟ್

Special

ಅನಾರೋಗ್ಯಕ್ಕೆ ಕಾರಣವಾಗಬಹುದು ನೀವು ಉಪಯೋಗಿಸುವ ʼದಿಂಬುʼ
ಮಹಿಳೆಯರ ಎಲ್ಲ ಆರೋಗ್ಯ ಸಮಸ್ಯೆಗೆ ಇಲ್ಲಿದೆ ಮದ್ದು
ಬಾವಿಗಳು ವೃತ್ತಾಕಾರದಲ್ಲಿರುವ ಹಿಂದಿನ ಕಾರಣವೇನು? ಇದರ ಹಿಂದಿದೆ ವೈಜ್ಞಾನಿಕ ವಿವರಣೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?