
ಕ್ರಿಶ್ ಜಾಗರ್ಲಮುಡಿ ಹಾಗೂ ಎ.ಎಂ. ಜ್ಯೋತಿ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮೆಗಾ ಸೂರ್ಯ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎ ದಯಾಕರಾವ್ ಮತ್ತು ಎ. ಎಂ. ರತ್ನಂ ನಿರ್ಮಾಣ ಮಾಡಿದ್ದಾರೆ.
ಪವನ್ ಕಲ್ಯಾಣ್ ಸೇರಿದಂತೆ ನಿಧಿ ಅಗರ್ವಾಲ್, ನರ್ಗಿಸ್ ಫಕ್ರಿ, ನೋರಾ ಫತೇಹಿ, ವಿಕ್ರಮ್ಜೀತ್ ವಿರ್ಕ್, ಜಿಶು ಸೇನ್ಗುಪ್ತಾ, ಪೂಜಿತ ಪೊನ್ನಡ, ಸಚಿನ್ ಖೇಡೇಕರ್, ರಘು ಬಾಬು, ಸುಬ್ಬರಾಜು, ನಾಸರ್, ಸುನಿಲ್, ತೆರೆ ಹಂಚಿಕೊಂಡಿದ್ದು, ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರವೀಣ್ ಕೆಎಲ್ ಸಂಕಲನ, ಜ್ಞಾನ ಶೇಖರ್ ವಿ. ಎಸ್, ಹಾಗೂ ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ.
View this post on Instagram