KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪಡಿತರ ಫಲಾನುಭವಿಗಳ ಖಾತೆಗೆ ‘ಅನ್ನ ಭಾಗ್ಯ’ ಹಣ ಜಮಾ: ಹೊಸ ಬಿಪಿಎಲ್ ಕಾರ್ಡ್ ವಿತರಣೆ

Published November 22, 2024 at 8:04 am
Share
SHARE

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ತಲಾ 150 ರೂಪಾಯಿ ಡಿಬಿಟಿ ಮೂಲಕ ಅವರ ಖಾತೆಗೆ ವಾರದೊಳಗೆ ಜಮಾ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಪಡಿತರ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಕೈಬಿಟ್ಟು ಯಥಾಸ್ಥಿತಿ ಮುಂದುವರಿಕೆಗೆ ಆದೇಶಿಸಿದ್ದು, ರದ್ದಾಗಿದ್ದರೂ ಹಳೆಯ ಬಿಪಿಎಲ್ ಕಾರ್ಡ್ ತೋರಿಸಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳು ಬಾಕಿ ಉಳಿದಿದ್ದು, ಲಾಗಿನ್ ಪ್ರಕ್ರಿಯೆ ಸರಿಪಡಿಸಿ ಹೊಸದಾಗಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಹಂಚಿಕೆ ಮಾಡಲಾಗುವುದು. ವಾರದೊಳಗೆ ಡಿಬಿಟಿ ಮೂಲಕ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ ಮಾಡಲಾಗುವುದು. ಕಳೆದ ಸೆಪ್ಟೆಂಬರ್ ನಿಂದ ಬಾಕಿ ಉಳಿದಿದ್ದು, ಈ ವಾರದೊಳಗೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದ್ದಾರೆ.

You Might Also Like

ಹನಿಮೂನ್ ಹತ್ಯೆಯ ಮತ್ತೊಂದು ಶಾಕಿಂಗ್‌ ಸಂಗತಿ ಬಹಿರಂಗ: ಮದುವೆಗೂ ಮುನ್ನವೇ ತಾಯಿಗೆ ಸೋನಮ್ ಎಚ್ಚರಿಕೆ !

ಐಟಿ ಟೆಕ್ ಲೀಡ್ ಆಗಿದ್ದವನೀಗ ಆಟೋ ಚಾಲಕ: ಇಲ್ಲಿದೆ ಬೆಂಗಳೂರು ವ್ಯಕ್ತಿಯ ವ್ಯಥೆಯ ಕಥೆ !

BREAKING NEWS: ಅಹಮದಾಬಾದ್ ನಲ್ಲಿ ವಿಮಾನ ದುರಂತ ಪ್ರಕರಣ: ಸಾವಿನ ಸಂಖ್ಯೆ 270ಕ್ಕೆ ಏರಿಕೆ

BREAKING NEWS: ಬೈಕ್ ಟ್ಯಾಕ್ಸಿಗಳಿಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್

BREAKING: ಬೆಂಗಳೂರಿನಲ್ಲಿ ಬರೋಬ್ಬರಿ 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಮಹಿಳೆ ಅರೆಸ್ಟ್

TAGGED:accountಹಳೆ ಕಾರ್ಡ್KH Muniyappaಅನ್ನಭಾಗ್ಯ ಯೋಜನೆBPL cardಪಡಿತರrationdbtಖಾತೆಗೆ ಹಣ ಜಮಾ
Share This Article
Facebook Copy Link Print

Latest News

ಹನಿಮೂನ್ ಹತ್ಯೆಯ ಮತ್ತೊಂದು ಶಾಕಿಂಗ್‌ ಸಂಗತಿ ಬಹಿರಂಗ: ಮದುವೆಗೂ ಮುನ್ನವೇ ತಾಯಿಗೆ ಸೋನಮ್ ಎಚ್ಚರಿಕೆ !
ಐಟಿ ಟೆಕ್ ಲೀಡ್ ಆಗಿದ್ದವನೀಗ ಆಟೋ ಚಾಲಕ: ಇಲ್ಲಿದೆ ಬೆಂಗಳೂರು ವ್ಯಕ್ತಿಯ ವ್ಯಥೆಯ ಕಥೆ !
BREAKING NEWS: ಅಹಮದಾಬಾದ್ ನಲ್ಲಿ ವಿಮಾನ ದುರಂತ ಪ್ರಕರಣ: ಸಾವಿನ ಸಂಖ್ಯೆ 270ಕ್ಕೆ ಏರಿಕೆ
BREAKING NEWS: ಬೈಕ್ ಟ್ಯಾಕ್ಸಿಗಳಿಗೆ ಬಿಗ್ ಶಾಕ್ ನೀಡಿದ ಹೈಕೋರ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ʼಹೋಳಿʼ ಹಬ್ಬದಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಒಂದೇ ದಿನ ಬರೋಬ್ಬರಿ 7230 ಚಲನ್ ಜಾರಿ !
ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ನಾಳೆಯಿಂದ ಎಲ್ಲಾ ವಾಣಿಜ್ಯ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ
BREAKING: ಏ. 2 ರಿಂದಲೇ ಜಾರಿಗೆ ಬರುವಂತೆ ಆಮದು ಕಾರ್ ಗಳ ಮೇಲೆ ಶೇ. 25ರಷ್ಟು ‘ಶಾಶ್ವತ’ ಸುಂಕ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

Entertainment

BREAKING : ಅತ್ಯಾಚಾರ ಆರೋಪ ಕೇಸ್ : ಕಿರುತೆರೆ ನಟ ‘ಮಡೆನೂರು ಮನು’ ಅರೆಸ್ಟ್.!
ಬಿಕಿನಿ ಸಮರ: ದಿಶಾ ಪಟಾನಿ – ಕಿಯಾರಾ ಅಡ್ವಾಣಿ ನಡುವೆ ಹೆಚ್ಚಿದ ಹಾಟ್‌ ಟಾಪಿಕ್‌ | Watch
BREAKING:‌ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಟಾಕ್ಸಿಕ್‌ʼ ರಿಲೀಸ್‌ ಡೇಟ್‌ ಫಿಕ್ಸ್

Sports

ಇಂಗ್ಲೆಂಡ್ ಸರಣಿಗೂ ಮುನ್ನವೇ ಭಾರತಕ್ಕೆ ‘ಪಂತ್’ ಆತಂಕ: ನೆಟ್ಸ್‌ನಲ್ಲಿ ಗಾಯ !
‘ಕ್ಯಾಪ್ಟನ್ ಕೂಲ್’ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ: ಭಾರತಕ್ಕೆ ಹೆಮ್ಮೆ!
BIG NEWS: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್!

Special

ಜಸ್ಟ್ 1 ರೂ. ಶಾಂಪು ಬಳಸಿ ನಿಮ್ಮ ಮನೆಯಲ್ಲಿರುವ ಜಿರಳೆ, ಹಲ್ಲಿ ,ಇರುವೆಗಳನ್ನು ಈ ರೀತಿ ಓಡಿಸಿ
ಪಾದಗಳು ʼಆರೋಗ್ಯʼ ದ ಕನ್ನಡಿ: ನಿಮ್ಮ ದೇಹದ ಬಗ್ಗೆ ತಿಳಿಯಿರಿ
ಸಮಾರಂಭಗಳಲ್ಲಿ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡುವಾಗ ನೆನಪಿಟ್ಟುಕೊಳ್ಳಿ ಈ ವಿಷಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?