alex Certify ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ರೈಲು

ಬೆಂಗಳೂರು: ವರಮಹಾಲಕ್ಷ್ಮಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಿಂದ ಉತ್ತರ ಕರ್ನಾಟಕದ ವಿವಿಧೆಡೆ ವಿಶೇಷ ರೈಲುಗಳು ಸಂಚರಿಸಲಿವೆ.

ಆಗಸ್ಟ್ 13ರಂದು ಹುಬ್ಬಳ್ಳಿ -ಯಶವಂತಪುರ

ಆಗಸ್ಟ್ 14ರಂದು ಯಶವಂತಪುರ -ಬೆಳಗಾವಿ

ಆಗಸ್ಟ್ 15ರಂದು ಬೆಳಗಾವಿ -ಯಶವಂತಪುರ

ಆಗಸ್ಟ್ 16ರಂದು ಯಶವಂತಪುರ -ಬೆಳಗಾವಿ

ಆಗಸ್ಟ್ 18ರಂದು ಬೆಳಗಾವಿ -ಯಶವಂತಪುರ

ಆಗಸ್ಟ್ 14ರಂದು ಎಸ್ಎಂವಿಬಿ -ವಿಜಯಪುರ

ಆಗಸ್ಟ್ 15ರಂದು ವಿಜಯಪುರ – ಎಸ್ಎಂವಿಬಿ

ಆಗಸ್ಟ್ 16ರಂದು ಬೆಂಗಳೂರು -ಹುಬ್ಬಳ್ಳಿ

ಆಗಸ್ಟ್ 18ರಂದು ವಿಜಯಪುರ – ಎಸ್ಎಂವಿಬಿ

ಆಗಸ್ಟ್ 14, 16 ಮತ್ತು 17ರಂದು ಎಸ್ಎಂವಿಬಿ – ಕಲಬುರಗಿ

ಆಗಸ್ಟ್ 15, 17 ಮತ್ತು 18ರಂದು ಕಲಬುರಗಿ – ಎಸ್ಎಂವಿಬಿ

ಆಗಸ್ಟ್ 14ಕ್ಕೆ ಹುಬ್ಬಳ್ಳಿಗೆ ವಿಶೇಷ ರೈಲುಗಳು ಸಂಚರಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...