KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಗೆ ಸಾವಿರಾರು ಕೋಟಿ ರೂ ಜಮಾ: ಹಣದ ಮೊತ್ತ ಕಂಡು ಬೆಚ್ಚಿಬಿದ್ದ ಗ್ರಾಹಕ

Published May 19, 2024 at 2:48 pm
Share
SHARE

ಲಖನೌ: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಭಾನುಪ್ರಕಾಶ್ ಅವರ ಖಾತೆಗೆ 99,99,94,95,999.99 ರೂಪಾಯಿ ಜಮಾ ಆಗಿರುವುದಾಗಿ ಮೆಸೇಜ್ ಬಂದಿದ್ದು, ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದಾಗ ಸಾಫ್ಟ್‌ ವೇರ್ ದೋಷ ಎಂದು ಮಾಹಿತಿ ನೀಡಿದ್ದಾರೆ.

ಬರೋಡಾ ಬ್ಯಾಂಕ್ ನಲ್ಲಿ ಭಾನುಪ್ರಕಾಶ್ ಅವರ ಖಾತೆಯಲ್ಲಿ 99,99,94,95,999.99 ರೂ. ತೋರಿಸಿದೆ. ಆಕಸ್ಮಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಖಾತೆಗೆ ಇಷ್ಟೊಂದು ಮೊತ್ತ ಜಮಾ ಆಗಿದೆ. ಅದನ್ನು ನೋಡಿದಾಗ ಅವರಿಗೆ ನಂಬಲಾಗಲಿಲ್ಲ. ಅವರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ರೋಹಿತ್ ಗೌತಮ್, ಸಾಫ್ಟ್‌ ವೇರ್ ದೋಷದಿಂದ ವ್ಯಕ್ತಿಯ ಖಾತೆಯಲ್ಲಿ ಭಾರಿ ಹಣದ ಮೊತ್ತ ಜಮಾ ಆಗಿದೆ. ಸಮಸ್ಯೆಯನ್ನು ಪರಿಹರಿಸಲು ತಕ್ಷಣದ ಕ್ರಮ ಕೈಗೊಂಡಿದ್ದೇವೆ. ಖಾತೆದಾರರಿಗೆ ಏನಾಯಿತು ಎಂದು ತಿಳಿಸಿದ್ದು, ತಪ್ಪನ್ನು ಸರಿಪಡಿಸುವವರೆಗೆ ಮತ್ತು ಯಾವುದೇ ಸಂಭಾವ್ಯ ದುರುಪಯೋಗವನ್ನು ತಪ್ಪಿಸಲು ಅವರ ಖಾತೆಯನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

You Might Also Like

ರುಚಿಕರ ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಆರೋಗ್ಯಕರ ‘ಓಟ್ಸ್ ಲಡ್ಡು’ ಮಾಡಿ ಸವಿಯಿರಿ

ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ ನೀವು ಧರಿಸುವ ʼಮುತ್ತುʼ

ʼಶುಭ ಫಲʼ ಪಡೆಯಲು ಮನೆಯಲ್ಲಿಡಿ ಈ ನಾಲ್ಕರಲ್ಲಿ ಒಂದು ವಸ್ತು

ಗಡಿಯ ಕಾವಲು ದೇವತೆ : ಪಾಕ್ ದಾಳಿ ನಡುವೆಯೂ ತನೋಟ್ ದೇಗುಲಕ್ಕೆ ಇಲ್ಲ ಯಾವುದೇ ಹಾನಿ !

TAGGED:Uttar Pradeshಖಾತೆ ಸಾವಿರಾರು ಕೋಟಿ ರೂ. ಜಮಾಉತ್ತರ ಪ್ರದೇಶaccountಸಾಫ್ಟ್ ವೇರ್receivesCreditedHuge MoneyBank Software
Share This Article
Facebook Copy Link Print

Latest News

ಆರೋಗ್ಯಕರ ‘ಓಟ್ಸ್ ಲಡ್ಡು’ ಮಾಡಿ ಸವಿಯಿರಿ
ರುಚಿಕರ ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ
ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ ನೀವು ಧರಿಸುವ ʼಮುತ್ತುʼ
ʼಶುಭ ಫಲʼ ಪಡೆಯಲು ಮನೆಯಲ್ಲಿಡಿ ಈ ನಾಲ್ಕರಲ್ಲಿ ಒಂದು ವಸ್ತು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

BIG NEWS : ಭಾರತದ ಇಂಟರ್’ನೆಟ್ ಕ್ಷೇತ್ರಕ್ಕೆ ಎಲಾನ್ ಮಸ್ಕ್ ‘ಸ್ಟಾರ್ ಲಿಂಕ್’ ಎಂಟ್ರಿ..! ಸಿಗಲಿದೆ ಅಗ್ಗದ ಡೇಟಾ..?
BREAKING: ಆದಾಯ ಹೆಚ್ಚಿಸಲು ಸರ್ಕಾರದಿಂದ ‘ಸಹಕಾರ ಟ್ಯಾಕ್ಸಿ’ ಯೋಜನೆ ; ಚಾಲಕರಿಗೆ ನೇರ ಲಾಭ !
BIG NEWS: ಆಂಧ್ರದಲ್ಲಿ ಭೀಕರ ರಸ್ತೆ ದುರಂತ ; ಮೂವರು ಸ್ಥಳದಲ್ಲೇ ಸಾವು !

Entertainment

ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ-ವಿಜಯ್ ಜೋಡಿ : ಡೇಟಿಂಗ್ ವದಂತಿಗಳು ಮತ್ತೆ ಮುನ್ನೆಲೆಗೆ.!
SHOCKING : ವೇದಿಕೆ ಮೇಲೆಯೇ ಪ್ರಜ್ಞೆ ತಪ್ಪಿ  ಕುಸಿದು ಬಿದ್ದ ಕಾಲಿವುಡ್ ನಟ ವಿಶಾಲ್ : ಆಘಾತಕಾರಿ ವೀಡಿಯೋ ವೈರಲ್ |WATCH VIDEO
ವಿದೇಶದಲ್ಲೂ ಬಾಲಿವುಡ್ ಕ್ರೇಜ್: ಜರ್ಮನ್ ನಾರಿಯ ‘ಸೋನಿ ಸೋನಿ’ಗೆ ಭರ್ಜರಿ ಡ್ಯಾನ್ಸ್ ವೈರಲ್

Sports

ವಾಂಖೆಡೆಯಲ್ಲಿ ʼರೋಹಿತ್ ಶರ್ಮಾʼ ಹೆಸರಿನ ʼಮೈದಾನ’ ! ಹೆತ್ತವರ ಕೈಯಿಂದ ಅನಾವರಣ, ಭಾವುಕರಾದ ಹಿಟ್‌ಮ್ಯಾನ್
ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ: ಹಾಲಿ ಚಾಂಪಿಯನ್ ಕೆಕೆಆರ್ ಔಟ್, RCB ಪ್ಲೇಆಫ್ ಪ್ರವೇಶ ಬಹುತೇಕ ಖಚಿತ
ವಾಂಖೆಡೆಯಲ್ಲಿ ಸಂಭ್ರಮದ ನಡುವೆ ಅಣ್ಣನ ಸಿಟ್ಟು ; ಕಾರ್ ಡೆಂಟ್‌ಗಾಗಿ ತಮ್ಮನಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ | Watch Video

Special

ಸಿಪ್ಪೆ ರಹಿತ ಬಾದಾಮಿ ಉತ್ತಮ ಆಯ್ಕೆನಾ…..? ಇಲ್ಲಿದೆ ವಿವರ
ʼಸಾರಿʼ ಕೇಳಿ ಮನಸ್ಸು ಹಗುರ ಮಾಡಿಕೊಳ್ಳಿ
ಎತ್ತರಕ್ಕೆ ಅನುಗುಣವಾಗಿ ತೂಕ ಎಷ್ಟಿರಬೇಕು ಗೊತ್ತಾ….?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?