KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

‘ಮನ್ ಕೀ ಬಾತ್’ ಲೋಗೋ ವಿನ್ಯಾಸ ಮಾಡುವವರಿಗೆ ಬಂಪರ್ ಬಹುಮಾನ; ಇಲ್ಲಿದೆ ವಿವರ

Published January 29, 2023 at 7:41 am
Share
SHARE

ಪ್ರಧಾನಿ ನರೇಂದ್ರ ಮೋದಿಯವರು ಬಾನುಲಿ ಮೂಲಕ ದೇಶದ ಜನತೆಯೊಂದಿಗೆ ಕನೆಕ್ಟ್ ಆಗುವ ‘ಮನ್ ಕೀ ಬಾತ್’ ಈಗಾಗಲೇ 96 ಆವೃತ್ತಿಗಳನ್ನು ಪೂರೈಸಿದೆ. ಇಂದು 97ನೇ ಆವೃತ್ತಿ ಪ್ರಸಾರವಾಗಲಿದ್ದು, ಏಪ್ರಿಲ್ 30ಕ್ಕೆ 100ನೇ ಆವೃತ್ತಿ ತಲುಪಲಿದೆ.

ಈ ಜನಪ್ರಿಯ ಕಾರ್ಯಕ್ರಮದ ನೂರನೇ ಆವೃತ್ತಿಯನ್ನು ವಿಶೇಷ ರೀತಿಯಲ್ಲಿ ನಡೆಸಲು ಮುಂದಾಗಿರುವ ಆಕಾಶವಾಣಿ, ಈ ಸಂದರ್ಭದಲ್ಲಿ ಲೋಗೋ ಹಾಗೂ ಜಿಂಗಲ್ ಗಳನ್ನು ರೂಪಿಸಲು ಸಾರ್ವಜನಿಕರಿಗೆ ಆಹ್ವಾನಿಸಿದೆ.

ಕೇಂದ್ರ ಸರ್ಕಾರದ mygov.in ವೆಬ್ ಸೈಟ್ ನಲ್ಲಿ ನಲ್ಲಿ ಇದಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ಲಭ್ಯವಿದ್ದು, ಆಸಕ್ತರು ಲೋಗೋಗಳನ್ನು JPEG/JPG/PNG/SVG ಫಾರ್ಮ್ಯಾಟ್ ಗಳಲ್ಲಿ ಅಪ್ಲೋಡ್ ಮಾಡಬಹುದಾಗಿದೆ.

ಫೋರ್ಟ್ರೇಟ್ ಅಥವಾ ಲ್ಯಾಂಡ್ ಸ್ಕೇಪ್ ಆಕಾರದಲ್ಲಿ ಲೋಗೋಗಳನ್ನು ವಿನ್ಯಾಸ ಮಾಡಬಹುದಾಗಿದ್ದು, ಲೋಗೋ ಕಳುಹಿಸಲು ಫೆಬ್ರವರಿ 1 ಅಂತಿಮ ದಿನಾಂಕವಾಗಿದೆ. ಆಯ್ಕೆಯಾದ ಲೋಗೋ ವಿನ್ಯಾಸಕಾರರಿಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನವನ್ನು ನೀಡಲಾಗುತ್ತದೆ.

You Might Also Like

BIG NEWS: ಐಪಿಎಸ್ ಅಧಿಕಾರಿ ಸಹೋದರನ ರಂಪಾಟ; ಪೊಲೀಸ್ ಠಾಣೆಗೆ ನುಗ್ಗಿ ದರ್ಪ

BIG NEWS : ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 112 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರು.!

ALERT : ‘ಆನ್ ಲೈನ್ ಲವ್’ ವಂಚನೆಗೆ ಬಿದ್ದು 9 ಕೋಟಿ ರೂ ಹಣ ಕಳೆದುಕೊಂಡ ವೃದ್ಧ .!

BREAKING : ಬೆಂಗಳೂರಿಗೆ ನಾಳೆ ‘ಪ್ರಧಾನಿ ಮೋದಿ’ ಭೇಟಿ : ನಗರದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.!

BREAKING : ‘ಕಾಂತಾರ’ ಚಿತ್ರದಲ್ಲಿ ಕಂಬಳ ದೃಶ್ಯದಲ್ಲಿ ಮಿಂಚಿದ್ದ ‘ಅಪ್ಪು’ ಕೋಣ ಸಾವು.!

TAGGED:Designಮನ್ ಕೀ ಬಾತ್WebsiteNarendra modiನರೇಂದ್ರ ಮೋದಿವಿನ್ಯಾಸವೆಬ್ಸೈಟ್LogoಲೋಗೋMan ki baat
Share This Article
Facebook Copy Link Print

Latest News

BIG NEWS: ಐಪಿಎಸ್ ಅಧಿಕಾರಿ ಸಹೋದರನ ರಂಪಾಟ; ಪೊಲೀಸ್ ಠಾಣೆಗೆ ನುಗ್ಗಿ ದರ್ಪ
BIG NEWS : ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 112 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರು.!
ALERT : ‘ಆನ್ ಲೈನ್ ಲವ್’ ವಂಚನೆಗೆ ಬಿದ್ದು 9 ಕೋಟಿ ರೂ ಹಣ ಕಳೆದುಕೊಂಡ ವೃದ್ಧ .!
BREAKING : ಬೆಂಗಳೂರಿಗೆ ನಾಳೆ ‘ಪ್ರಧಾನಿ ಮೋದಿ’ ಭೇಟಿ : ನಗರದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಬೆಂಗಳೂರಿಗೆ ಬಂಪರ್ ಕೊಡುಗೆ : 40 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣಕ್ಕೆ BMRCL ʼಗ್ರೀನ್ ಸಿಗ್ನಲ್ʼ
ಭಾರತ ಪ್ರವೇಶದ ಹೊತ್ತಲ್ಲೇ ಟೆಸ್ಲಾ ಮಿರಾಕಲ್ ; ಸುರಕ್ಷತೆಗೆ ಹೊಸ ಭಾಷ್ಯ ಬರೆದ ಇವಿ | Watch Video
ಮುಂಬೈ ರಸ್ತೆಗಳ ‘ಅಸಲಿ ಬಾಸ್’ ; ಲ್ಯಾಂಬೋರ್ಗಿನಿ ಸವಾಲೆಸೆದ ಬೀದಿ ನಾಯಿ | Watch Video

Entertainment

ಖ್ಯಾತ ಗಾಯಕನ ವೈಯಕ್ತಿಕ ಬದುಕಿನ ರಹಸ್ಯ ಮಾಜಿ ಪ್ರೇಯಸಿಯಿಂದಲೇ ಬಯಲು !
BIG NEWS : ನಟ ಧನುಷ್-ರಶ್ಮಿಕಾ ಮಂದಣ್ಣ  ಅಭಿನಯದ ಬಹು ನಿರೀಕ್ಷಿತ  ‘ಕುಬೇರಾ’ ಟೀಸರ್ ರಿಲೀಸ್ |WATCH TEASER
BIG NEWS : ‘ಜೋಗತಿ’ ಪಾತ್ರದಲ್ಲಿ ನಟ ಶ್ರೀನಗರ ಕಿಟ್ಟಿ : ‘ವೇಷಗಳು’ ಸಿನಿಮಾದ ಟೀಸರ್ ರಿಲೀಸ್ |WATCH TEASER

Sports

BREAKING: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಏಕದಿನ ಕ್ರಿಕೆಟ್ ಗೆ ಮರಳಲು ಅಭ್ಯಾಸ ಆರಂಭ
BIG NEWS: 1650 ಕೋಟಿ ರೂ. ವೆಚ್ಚದಲ್ಲಿ 100 ಎಕರೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಒಪ್ಪಿಗೆ
ಬಾಗಲಕೋಟೆ ಬಡ ವಿದ್ಯಾರ್ಥಿನಿ ಬಿಸಿಎ ಪ್ರವೇಶಕ್ಕೆ ಸಹಾಯಹಸ್ತ ಚಾಚಿದ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್

Special

ಅಡುಗೆ ಸೋಡಾದಿಂದ ಇವೆ ಈ ʼಅದ್ಭುತʼ ಪ್ರಯೋಜನಗಳು
ʼಖಿನ್ನತೆʼ ನಿವಾರಿಸಲು ಪ್ರತಿದಿನ ಅಭ್ಯಾಸ ಮಾಡಿ ಈ ಯೋಗ
ಮಧ್ಯಾಹ್ನದ ಸಮಯದಲ್ಲಿ ನಮ್ಮನ್ನು ದುಃಖ ಆವರಿಸುವುದೇಕೆ ? ಇದಕ್ಕೂ ಇದೆ ಕುತೂಹಲಕಾರಿ ಕಾರಣ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?