KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ದೃಶ್ಯಂ ಚಿತ್ರವನ್ನೇ ಹೋಲುವ ನೈಜ ಘಟನೆ; ಪತಿಯನ್ನೇ ಕೊಂದು ಪತ್ನಿ ಮಾಡಿದ್ದಾಳೆ ಇಂಥಾ ಕೆಲಸ….!

Published January 16, 2023 at 1:36 pm
Share
SHARE

ದೃಶ್ಯಂ ಸಿನಿಮಾವನ್ನೇ ಹೋಲುವ ಕೊಲೆಯ ರಹಸ್ಯವನ್ನು ಗಾಜಿಯಾಬಾದ್ ಪೊಲೀಸರು ಭೇದಿಸಿದ್ದಾರೆ. ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಶವವನ್ನು ನಿರ್ಮಾಣ ಹಂತದಲ್ಲಿರುವ ಪ್ಲಾಟ್‌ನಲ್ಲಿ ಹೂತು ಹಾಕಿದ್ದಾಳೆ. ಆರೋಪಿಗಳು ಅಪರಾಧವನ್ನು ಮುಚ್ಚಿಹಾಕಲು ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ಕೂಡ ನಿರ್ಮಿಸಿದ್ದರು. ಕೊನೆಗೂ ಪೊಲೀಸರು ಅಪರಾಧಿಗಳನ್ನು ಪತ್ತೆ ಮಾಡಿದ್ದಾರೆ.

ಪತಿಯನ್ನೇ ಕೊಲೆಗೈದ ನೀತು ಮತ್ತು ಆಕೆಯ ಪ್ರಿಯಕರ ಹರ್ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಸ್ರಖ್‌ ಎಂಬಲ್ಲಿ ಹೂತು ಹಾಕಿದ್ದ ಶವವನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಮೂರನೇ ಆರೋಪಿ ಗೌರವ್ ಎಂಬ ಮೇಸ್ತ್ರಿಗಾಗಿ ಹುಡುಕಾಡುತ್ತಿದ್ದಾರೆ. ಜನವರಿ 10 ರಂದು ಮೃತನ ಸಹೋದರ ಛೋಟೇಲಾಲ್ ಪೊಲೀಸರಿಗೆ ದೂರು ನೀಡಿದ್ದ. ತನ್ನ ಸಹೋದರ ಒಂದು ವಾರದಿಂದ ನಾಪತ್ತೆಯಾಗಿರುವುದಾಗಿ ತಿಳಿಸಿದ್ದ. ಪೊಲೀಸರು  ಪತ್ನಿ ನೀತು ಎಂಬಾಕೆಯನ್ನು ವಿಚಾರಣೆಗೊಳಪಡಿಸಿದರು.

ಗಂಡ ಕಾಣೆಯಾಗಿ ವಾರವಾಗಿದ್ದರೂ ಆಕೆ ದೂರು ನೀಡದೇ ಇರುವುದು ಅನುಮಾನಾಸ್ಪದವಾಗಿತ್ತು. ಪೊಲೀಸರು ಆಕೆಯ ಪ್ರಿಯಕರ ಹರ್ಪಾಲ್‌ನನ್ನು ಹಿಂಬಾಲಿಸಿದ್ದಾರೆ. ಹರ್ಪಾಲ್‌ ಮತ್ತು ನೀತು ಮದುವೆಗೂ ಮುನ್ನವೇ ಪ್ರೀತಿಸುತ್ತಿದ್ದರಂತೆ. ಪರಸ್ಪರ ಮದುವೆಯಾಗಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದ್ರೆ ನೀತು ಹಾಗೂ ಸತೀಶ್‌ ಮದುವೆ ನೆರವೇರಿತ್ತು. ಅಷ್ಟಕ್ಕೇ ಸುಮ್ಮನಾಗದ ನೀತು ಹಾಗೂ ಹರ್ಪಾಲ್‌, ಸತೀಶ್‌ನನ್ನು ಕೊಲೆ ಮಾಡಲು ಸ್ಕೆಚ್‌ ಹಾಕಿದ್ದಾರೆ.

ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಹರ್ಪಾಲ್, ನೀತು ಸಹಾಯದಿಂದ ಸತೀಶ್‌ನನ್ನು ಕೊಂದು ಶವವನ್ನು ನೆರೆಹೊರೆಯ ಜಮೀನಿನಲ್ಲಿ ಹೂಳಲು ಯೋಜಿಸಿದ್ದ. ಜನವರಿ 2 ರಂದು ನೀತು ಸತೀಶ್‌ಗೆ ವಿಷ ಕುಡಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ಹರ್ಪಾಲ್ ಸಹಾಯದಿಂದ ಶವವನ್ನು ಅವರು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಹೂತುಹಾಕಿ ನಂತರ ಅಪರಾಧವನ್ನು ಮುಚ್ಚಿಹಾಕಲು ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದ್ದಾರೆ. ಈ ಘಟನೆ ಸಂಪೂರ್ಣ ದೃಶ್ಯಂ ಸಿನೆಮಾದಂತೆಯೇ ಇದೆ. ಆದರೆ ಅಪರಾಧಿಗಳು ಚಿತ್ರ ನೋಡಿ ಪ್ರೇರಣೆ ಪಡೆದು ಈ ಕೃತ್ಯ ಎಸಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

You Might Also Like

BREAKING: ಕಾಡಾನೆ ದಾಳಿಗೆ ರೈತ ಬಲಿ: 4 ದಿನದಲ್ಲಿ ಇಬ್ಬರು ಸಾವು

BREAKING: ಅಕ್ರಮ ಸರೊಗಸಿ, ಶಿಶು ಮಾರಾಟ ಬೃಹತ್ ಜಾಲ ಪತ್ತೆ: ಖ್ಯಾತ ಫರ್ಟಿಲಿಟಿ ಕ್ಲಿನಿಕ್ ಓನರ್ ಸೇರಿ 8 ಮಂದಿ ಅರೆಸ್ಟ್

ಬಸವಣ್ಣನ ಫೋಟೋ ಹಾಕಿಲ್ಲ, ಲಿಂಗಾಯತ ಸಮಾಜ ಒಡೆಯುವ ಮಾತು: ಪಂಚ ಪೀಠಾಧೀಶರ ಶೃಂಗಸಭೆ ಬಗ್ಗೆ ಸಾಣೆಹಳ್ಳಿ ಶ್ರೀ ಹೇಳಿಕೆ

ಮಹಿಳೆಯರಿಗೆ ಮೀಸಲಾದ ಯೋಜನೆಯಡಿ 14,000 ಪುರುಷರ ಖಾತೆಗೆ ಹಣ ಜಮಾ: ಎಲ್ಲಾ ಹಣ ವಸೂಲಿಗೆ ಕ್ರಮ

BREAKING: ಉದ್ಯೋಗಿಗಳಿಗೆ ಬಿಗ್ ಶಾಕ್: 12,000 ಉದ್ಯೋಗಿಗಳ ವಜಾಗೊಳಿಸಲಿದೆ ಟಿಸಿಎಸ್ | TCS Lay off

TAGGED:Wifedrishyam like murderHusbandburies bodyಗಾಜಿಯಾಬಾದ್ಪ್ರಿಯಕರKillsಪತಿ ಕೊಲೆಪತ್ನಿಯ ಕೃತ್ಯದೃಶ್ಯಂ ಚಿತ್ರ
Share This Article
Facebook Copy Link Print

Latest News

BREAKING: ಕಾಡಾನೆ ದಾಳಿಗೆ ರೈತ ಬಲಿ: 4 ದಿನದಲ್ಲಿ ಇಬ್ಬರು ಸಾವು
BREAKING: ಅಕ್ರಮ ಸರೊಗಸಿ, ಶಿಶು ಮಾರಾಟ ಬೃಹತ್ ಜಾಲ ಪತ್ತೆ: ಖ್ಯಾತ ಫರ್ಟಿಲಿಟಿ ಕ್ಲಿನಿಕ್ ಓನರ್ ಸೇರಿ 8 ಮಂದಿ ಅರೆಸ್ಟ್
ಬಸವಣ್ಣನ ಫೋಟೋ ಹಾಕಿಲ್ಲ, ಲಿಂಗಾಯತ ಸಮಾಜ ಒಡೆಯುವ ಮಾತು: ಪಂಚ ಪೀಠಾಧೀಶರ ಶೃಂಗಸಭೆ ಬಗ್ಗೆ ಸಾಣೆಹಳ್ಳಿ ಶ್ರೀ ಹೇಳಿಕೆ
ಮಹಿಳೆಯರಿಗೆ ಮೀಸಲಾದ ಯೋಜನೆಯಡಿ 14,000 ಪುರುಷರ ಖಾತೆಗೆ ಹಣ ಜಮಾ: ಎಲ್ಲಾ ಹಣ ವಸೂಲಿಗೆ ಕ್ರಮ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!

Automotive

ಬೆಂಗಳೂರಿಗೆ ಬಂಪರ್ ಕೊಡುಗೆ : 40 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣಕ್ಕೆ BMRCL ʼಗ್ರೀನ್ ಸಿಗ್ನಲ್ʼ
ಭಯಾನಕ ಅಪಘಾತ: ಆಲ್ಟೋ ಕಾರ್ 5 ಬಾರಿ ಪಲ್ಟಿ – ಪವಾಡಸದೃಶ್ಯ ರೀತಿಯಲ್ಲಿ ಪ್ರಯಾಣಿಕರು ಪಾರು | Watch Video
BREAKING NEWS: ಹೈಡ್ರೋಜನ್ ವಾಹನಗಳಿಗೆ ಹೊಸ ನೋಂದಣಿ ಫಲಕ ಅಳವಡಿಕೆಗೆ ಸಾರಿಗೆ ಇಲಾಖೆ ಪ್ರಸ್ತಾಪ

Entertainment

BREAKING NEWS: ಖ್ಯಾತ ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ವಿಧಿವಶ | Nirmal Kapoor passes away
ಅಕ್ಷಯ್‌ ಕಣ್ಣಲ್ಲಿ ನೀರು ತರಿಸಿದ ಪರೇಶ್‌ ರಾವಲ್‌ ನಿರ್ಧಾರ: ‘ಹೇರಾ ಫೇರಿ 3’ ಭವಿಷ್ಯ ಡೋಲಾಯಮಾನ !
BREAKING NEWS: ನಾನೇನು ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಂಡಿಲ್ಲ: ಶಿವರಾಜ್ ಕುಮಾರ್

Sports

ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ
ಅಜಯ್ ದೇವಗನ್ – ಶಾಹಿದ್ ಅಫ್ರಿದಿ ವೈರಲ್ ಫೋಟೋದ ಅಸಲಿಯತ್ತೇನು ? ಭಾರತ-ಪಾಕ್ ಪಂದ್ಯ ರದ್ದಾದ ಬೆನ್ನಲ್ಲೇ ಸ್ಪಷ್ಟನೆ !
ʼಶ್ರೀಶಾಂತ್ ಪುತ್ರಿ ಹೇಳಿದ ಆ ಮಾತಿನಿಂದ ನನ್ನ ಹೃದಯ ಕಲಕಿತುʼ ಎಂದ ಹರ್ಭಜನ್‌ !

Special

ರೈಲಿನ ಕೊನೆ ಕೋಚ್ ​ನಲ್ಲಿರುವ ʼXʼ ಚಿಹ್ನೆ ಏನನ್ನು ಸೂಚಿಸುತ್ತದೆ ಗೊತ್ತಾ ? ಇಲ್ಲಿದೆ ಮಾಹಿತಿ
ಆಕರ್ಷಕ ಕಣ್ರೆಪ್ಪೆ ಹೊಂದಲು ಹೀಗೆ ಮಾಡಿ
ರಾತ್ರಿ ಪೂರ್ತಿ ಎಸಿ ಬೇಕಾ ? ಜೇಬಿಗೆ ಹೊರೆ ಎಂಬ ಚಿಂತೆನಾ….? ಈ ಸಿಂಪಲ್ ಟ್ರಿಕ್ ಬಳಸಿ ವಿದ್ಯುತ್ ಬಿಲ್ ಉಳಿಸಿ!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?