alex Certify ಗೊಂದಲದಲ್ಲಿದ್ದೇನೆ ನೀವೇ ಬಗೆಹರಿಸಿ ಎಂದ ನವರಸ ನಾಯಕ ಜಗ್ಗೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊಂದಲದಲ್ಲಿದ್ದೇನೆ ನೀವೇ ಬಗೆಹರಿಸಿ ಎಂದ ನವರಸ ನಾಯಕ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ತಮ್ಮ ಪ್ರತಿ ಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಸರಿಗಮಪ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ಸಹ ಪ್ರಾರಂಭ ಮಾಡಬೇಕೆಂದು ಜೀ ಕನ್ನಡ ನಿರೀಕ್ಷೆ ಮಾಡುತ್ತಿದೆ.

ಜೀ ಕನ್ನಡ ಕಾಮಿಡಿ ಕಿಲಾಡಿಗಳು ಶುರು ಮಾಡಲು ಕರೆ ಬಂತು ಹೋಗಲೋ…! ಬೇಡವೋ…! ದ್ವಂದ್ವದಲ್ಲಿ ಇರುವೆ…!ಕಾರಣ ಮಹಾಮಾರಿ ಕೊರೊನಾ ಭಯ.

ನಿಮ್ಮ ಪ್ರೀತಿಯ ಅಭಿಪ್ರಾಯ ತಿಳಿಯಲು ಬಯಸುವೆ. ಕಾರಣ ಅದು ನಿಮ್ಮ ಮನರಂಜಿಸಿದ ಮನೆ ಮನ ಮುಟ್ಟಿದ ಕಾರ್ಯಕ್ರಮ‌ ನಗಬೇಕು, ನಗಿಸಬೇಕು ಇದೇ ನನ್ನ ಧರ್ಮ ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...