alex Certify ಆಣೆ ಪ್ರಮಾಣಕ್ಕೆ ತಕ್ಕ ಶಿಕ್ಷೆ; ಸತ್ಯ ಸಾಬೀತಾಗಿದೆ ಎಂದ ಜೆಡಿಎಸ್ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಣೆ ಪ್ರಮಾಣಕ್ಕೆ ತಕ್ಕ ಶಿಕ್ಷೆ; ಸತ್ಯ ಸಾಬೀತಾಗಿದೆ ಎಂದ ಜೆಡಿಎಸ್ ಶಾಸಕ

ಮೈಸೂರು: ದೇವರ ಮುಂದೆ ಆಣೆ ಪ್ರಮಾಣ ಮಾಡಿ ಸುಳ್ಳು ಹೇಳಿದ್ದಕ್ಕೆ ಒಂದೇ ವರ್ಷದಲ್ಲಿ ನ್ಯಾಯದೇವತೆ ಹೆಚ್. ವಿಶ್ವನಾಥಗೆ ತಕ್ಕ ಶಿಕ್ಷೆ ನೀಡಿದ್ದಾಳೆ. ಸತ್ಯವೇನೆಂದು ಸಾಬೀತಾಗಿದೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.

ಹೆಚ್. ವಿಶ್ವನಾಥ್ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ ಸಾ.ರಾ ಮಹೇಶ್, ಆಣೆ ಪ್ರಮಾಣ ಪ್ರಸಂಗ ನಡೆದು ಒಂದು ವರ್ಷಕ್ಕೆ ತಾಯಿ ಶಿಕ್ಷೆ ನೀಡಿದ್ದಾಳೆ. 16 ಜನರನ್ನು ಬಿಟ್ಟು ವಿಶ್ವನಾಥ್ ಅವರಿಗೆ ಮಾತ್ರ ಶಿಕ್ಷೆಯಾಗಿದೆ ಎಂದರೆ ಸರಿ ಯಾರದ್ದು, ತಪ್ಪು ಯಾರದ್ದೆಂದು ಸಾಬೀತಾಗಿದೆ. ನನಗೂ ಜೆಡಿಎಸ್ ಕಾರ್ಯಕರ್ತರಿಗೂ ನೆಮ್ಮದಿಯಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...