alex Certify ಸೆಲ್ಫಿ ಹುಚ್ಚಾಟಕ್ಕೆ ಪ್ರಾಣವನ್ನೇ ಕಳೆದುಕೊಂಡ 14ರ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ಹುಚ್ಚಾಟಕ್ಕೆ ಪ್ರಾಣವನ್ನೇ ಕಳೆದುಕೊಂಡ 14ರ ಬಾಲಕ..!

ರೈಲಿನ ಇಂಜಿನ್​ನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋದ 14 ವರ್ಷದ ಬಾಲಕ ಶಾಕ್​ ಹೊಡೆದು ಸಾವನ್ನಪ್ಪಿದ ಘಟನೆ ತಮಿಳುನಾಡು ತಿರುನೆಲ್ವೇಲಿಯಲ್ಲಿ ನಡೆದಿದೆ.

9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್ವರನ್​ ಎಂಬಾತ ತಿರುನ್ವೇಲಿ ಜಂಕ್ಷನ್​ನಲ್ಲಿ ನಿಂತಿದ್ದ ರೈಲನ್ನ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆದರೆ ಈ ವೇಳೆ ಹೈ ವೋಲ್ಟೇಜ್​ ಪವರ್​ ಲೈನ್​ ತಾಕಿದ ಪರಿಣಾಮ ಆತ ಕ್ಷಣಮಾತ್ರದಲ್ಲಿ ಮೃತಪಟ್ಟಿದ್ದಾನೆ.

ಜ್ಞಾನೇಶ್ವರನ್​ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದು ರಾಜ್ಯ ಸಿವಿಲ್​​ ಸಪ್ಲೈ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದುರಂತ ನಡೆಯುತ್ತಿದ್ದ ವೇಳೆ ಬಾಲಕನ ತಂದೆ ಇದೇ ರೈಲ್ವೇ ನಿಲ್ದಾಣದ ಬೇರೆ ಫ್ಲಾಟ್​ಫಾರಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...