alex Certify ‘ಕೋವಿಡ್‌’ಗೆ ಗೋಮೂತ್ರ ರಾಮಬಾಣವೆಂದ ಬಿಜೆಪಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋವಿಡ್‌’ಗೆ ಗೋಮೂತ್ರ ರಾಮಬಾಣವೆಂದ ಬಿಜೆಪಿ ಶಾಸಕ

ಕೊರೋನಾ ವೈರಸ್ ದಾಳಿ ಆರಂಭಿಸಿ 14 ತಿಂಗಳು ಕಳೆದ ಬಳಿಕವೂ ಈ ಸೋಂಕಿನ ವಿರುದ್ಧ ಹೋರಾಡಲು ಜನರು ಇನ್ನೂ ಬಹಳಷ್ಟು ರೀತಿಯ ಆವಿಷ್ಕಾರಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಜೊತೆಗೆ ಬಹಳಷ್ಟು ಮಂದಿ ವಿಚಿತ್ರ ಸಲಹೆಗಳನ್ನೂ ಕೊಡುತ್ತಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಗೋಮೂತ್ರ ಸೇವನೆಯಿಂದ ಕೋವಿಡ್-19 ಸೋಂಕಿನಿಂದ ಹೇಗೆ ಪಾರಾಗಬಹುದು ಎಂದು ತೋರಿಸಿಕೊಡುವ ವಿಡಿಯೋವೊಂದನ್ನು ಮಾಡಿದ್ದಾರೆ.

ಮನೆ ಹೊತ್ತಿ ಉರಿಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಕೂಲಾಗಿ ಕುಳಿತ ಮಹಿಳೆ…!

“ನಾನು ಪ್ರತಿನಿತ್ಯವೂ ಐದು ಕಪ್‌ನಷ್ಟು ಗೋಮೂತ್ರವನ್ನು ತಣ್ಣೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತೇನೆ. ಇದರಿಂದ ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ಮಾಡಬಹುದಲ್ಲದೇ ಹೃದ್ರೋಗಗಳನ್ನೂ ಸಹ ತಡೆಗಟ್ಟಬಹುದು” ಎಂದು ಸಿಂಗ್ ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...