alex Certify ನಿವಾರ್‌ ಚಂಡಮಾರುತ ತಂತು ’ಗೋಲ್ಡನ್‌’ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವಾರ್‌ ಚಂಡಮಾರುತ ತಂತು ’ಗೋಲ್ಡನ್‌’ ನ್ಯೂಸ್

Andhra Pradesh Locals Rush to Find 'Gold Beads' on Beach in Aftermath of Cyclone Nivar

ಭಾರತದ ಪೂರ್ವ ಕಡಲ ತೀರಕ್ಕೆ ಅಪ್ಪಳಿಸಿದ್ದ ನೀವಾರ್‌ ಚಂಡಮಾರುತದಿಂದ ಐವರು ಮೃತಪಟ್ಟಿದ್ದಲ್ಲದೇ ನೂರಾರು ಮರಗಳು ಬುಡಮೇಲಾಗಿದ್ದು, ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.

ಆದರೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಡಪ್ಪಾ ಗ್ರಾಮದ ಜನರಿಗೆ ಈ ಚಂಡಮಾರುತ ಸುವರ್ಣ ’ಸುದ್ದಿ’ಯೊಂದನ್ನು ತಂದಿದೆ. ಚಂಡಮಾರುತದಿಂದಾಗಿ ಕಡಲ ತೀರಕ್ಕೆ ಚಿನ್ನದ ರಾಶಿ ಬಂದಿದೆ ಎಂಬ ವದಂತಿಗಳನ್ನು ಕೇಳಿದ ಇಲ್ಲಿನ ಜನರ ಚಿನ್ನದ ತಲಾಶೆಯಲ್ಲಿ ಬೀಚ್‌ ಬಳಿ ಬೀಡು ಬಿಟ್ಟಿದ್ದರು.

ಕಡಲ ತೀರದಲ್ಲಿ ಚಿನ್ನದ ಚೂರುಗಳನ್ನು ಕಂಡ ಮೀನುಗಾರರಿಂದ ಈ ಸುದ್ದಿ ಎಲ್ಲಾ ಕಡೆ ಹಬ್ಬಿದೆ. ಇದಾದ ಬೆನ್ನಿಗೇ ಆ ಜಾಗಕ್ಕೆ ನೂರಾರು ಮಂದಿ ಬಂದು ಸೇರಿಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಈ ಶೋಧದಲ್ಲಿ ಸುಮಾರು 50 ಮಂದಿಗೆ ತಲಾ 3500 ಮೌಲ್ಯದಷ್ಟು ಚಿನ್ನ ಸಿಕ್ಕಿದೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...