alex Certify ಅಕ್ಟೋಬರ್ 11ರ ನಂತ್ರ ಮಹತ್ವದ ಬದಲಾವಣೆ: ಈ ರಾಶಿಯವರಿಗಿದೆ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್ 11ರ ನಂತ್ರ ಮಹತ್ವದ ಬದಲಾವಣೆ: ಈ ರಾಶಿಯವರಿಗಿದೆ ಅದೃಷ್ಟ

ಶನಿದೇವನ ಕೋಪಕ್ಕೆ ಪ್ರತಿಯೊಬ್ಬರೂ ಭಯಪಡುತ್ತಾರೆ. ಜಾತಕದಲ್ಲಿ ಶನಿ ದೋಷವಿದ್ದರೆ ಅನೇಕ ತೊಂದರೆಗಳು ಎದುರಾಗುತ್ತವೆ. ಶನಿ ದೇವನ ಬಲೆಗೆ ಬಿದ್ದಿದ್ದ ಜನರಿಗೆ ಖುಷಿ ಸುದ್ದಿಯೊಂದಿದೆ.

ಮುಂದಿನ ಅಕ್ಟೋಬರ್ ತಿಂಗಳಲ್ಲಿ ಶನಿಯ ಸ್ಥಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯಿಂದ ಸಾಕಷ್ಟು ಹಿನ್ನಡೆ ಎದುರಿಸಿರುವ ಕೆಲ ರಾಶಿಯವರ ಅದೃಷ್ಟದಲ್ಲಿ ಬದಲಾವಣೆ ಕಾಣಲಿದೆ.

ಶನಿಯು ಅಕ್ಟೋಬರ್ 11 ರಿಂದ ನೇರವಾಗಿ ಚಲಿಸಲು ಆರಂಭಿಸುತ್ತಾನೆ. ಇದು ಶನಿಯ ಕ್ರೋಧವನ್ನು ಎದುರಿಸುತ್ತಿರುವ ರಾಶಿಗಳಿಗೆ ಪರಿಹಾರ ಸಿಗಲಿದೆ. ಶನಿಯಿಂದ ಕೆಲ ರಾಶಿಯ ಜನರು ನೆಮ್ಮದಿ ಪಡೆಯಲಿದ್ದಾರೆ.

ತುಲಾ:  ಸದ್ಯ ತುಲಾ ರಾಶಿಯ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶನಿಯು ಅಕ್ಟೋಬರ್ 11 ರಿಂದ ನೇರವಾಗಿ ಚಲಿಸಲು ಪ್ರಾರಂಭಿಸಿದ ತಕ್ಷಣ ಸಮಸ್ಯೆಗಳು ಕೊನೆಗೊಳ್ಳಲಿವೆ. ವೃತ್ತಿ ಜೀವನದಲ್ಲಿ ಏಳಿಗೆ ಕಂಡು ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಬರಲಿದೆ.

ಸುರಕ್ಷಿತ ಹೂಡಿಕೆ ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ

ಮಿಥುನ: ಮಿಥುನ ರಾಶಿಯವರೂ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಒತ್ತಡ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅಂಥವರಿಗೆ ಅಕ್ಟೋಬರ್ 11ರಿಂದ ನೆಮ್ಮದಿ ಸಿಗಲಿದೆ. ಮಸನ್ಸು ಶಾಂತವಾಗಲಿದ್ದು, ಧನಲಾಭವಾಗಲಿದೆ.

ಧನು ರಾಶಿ:  ಅಕ್ಟೋಬರ್ 11ರಿಂದ ಶನಿ ನೇರವಾಗಿ ಚಲಿಸಲಿದ್ದು, ಧನು ರಾಶಿಯ ಜನರಿಗೆ ಇದರಿಂದ ಅನೇಕ ಪ್ರಯೋಜನವಿದೆ. ತೊಂದರೆಗಳು ಕೊನೆಗೊಳ್ಳಲಿವೆ. ಆಸ್ತಿಯಲ್ಲಿ ಲಾಭವಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...