alex Certify BREAKING NEWS: ಪ್ರವಾಸಕ್ಕೆಂದು ಬಂದ ಕುಟುಂಬ; ಕಣ್ಣಮುಂದೆಯೇ ನದಿ ನೀರಿನಲ್ಲಿ ಕೊಚ್ಚಿಹೋದ ಮೂವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪ್ರವಾಸಕ್ಕೆಂದು ಬಂದ ಕುಟುಂಬ; ಕಣ್ಣಮುಂದೆಯೇ ನದಿ ನೀರಿನಲ್ಲಿ ಕೊಚ್ಚಿಹೋದ ಮೂವರು

ಬಾದಾಮಿ: ಪಿಕ್ ನಿಕ್ ಗಾಗಿ ಬಾದಾಮಿಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ನದಿ ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರದ ಕ್ಷೇತ್ರ‌ ಬಳಿಯ ನದಿಯಲ್ಲಿ ಈ ಅವಘಡ ಸಂಭವಿಸಿದೆ. ವಿಶ್ವನಾಥ ಮಾವಿನಮರದ (40), ಶ್ರೀದೇವಿ (32) ಹಾಗೂ ನಂದಿನಿ ಮಾವಿನಮರದ (12) ನೀರುಪಾಲಾದವರು.

ಮತ್ತೊಬ್ಬ ರಾಜಕಾರಣಿಯ ರಹಸ್ಯ ವಿಡಿಯೋ: ಬಿಜೆಪಿ ಮುಖಂಡನಿಗೆ ಬೆತ್ತಲೆ ವಿಡಿಯೋ ಬೆದರಿಕೆ, ಪೊಲೀಸರಿಗೆ ದೂರು

ಮೂವರ ಪೈಕಿ ಶ್ರೀದೇವಿ ಮಾವಿನಮರದ ಅವರ ಮೃತ ದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...