alex Certify ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ʼಪುರಾಣʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ʼಪುರಾಣʼ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ ಪುರಾಣದಲ್ಲಿ ಹೇಳಲಾಗಿದೆ.

ಅಮಾವಾಸ್ಯೆಯನ್ನು ಅಶುಭವೆಂದು ಪರಿಗಣಿಸಲಾಗಿದೆ. ಆ ದಿನ ಜೋಡಿ ಒಂದಾಗಬಾರದು. ಹಾಗೇ ಹುಣ್ಣಿಮೆ ದಿನ ಕೂಡ ದೂರ ಇರುವುದು ಒಳಿತು. ಸಂಕ್ರಾಂತಿಯಂದು ಕೂಡ ಸತಿ- ಪತಿ ಬೇರೆ ಇರುವುದು ಒಳ್ಳೆಯದು.

ಚತುರ್ದಶಿ ಹಾಗೂ ಅಷ್ಠಮಿಯಂದು ಕೂಡ ಒಂದಾಗುವುದು ಬೇಡ ಎನ್ನುತ್ತದೆ ಪುರಾಣ. ಭಾನುವಾರ ಕೂಡ ಕೂಡುವುದು ಒಳಿತಲ್ಲ ಎಂದಿದೆ ಪುರಾಣ. ಪಿತೃಪಕ್ಷದಲ್ಲಂತೂ ಈ ಬಗ್ಗೆ ಯೋಚಿಸಲೇಬಾರದಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...