alex Certify ಸಾಲದಿಂದ ಮುಕ್ತಿ ಬೇಕೆಂದ್ರೆ ʼನವರಾತ್ರಿʼಯಲ್ಲಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲದಿಂದ ಮುಕ್ತಿ ಬೇಕೆಂದ್ರೆ ʼನವರಾತ್ರಿʼಯಲ್ಲಿ ಮಾಡಿ ಈ ಕೆಲಸ

ಪ್ರತಿ ವರ್ಷವೂ ನವರಾತ್ರಿ ಬರುತ್ತದೆ. ಆದ್ರೆ ಪ್ರತಿ ಬಾರಿಯೂ ಜನರು ದೇವಿ ಆರಾಧನೆಯಲ್ಲಿ ನಿರತರಾಗ್ತಾರೆ. ಸಾಲದಿಂದ ಮುಕ್ತಿ ಸಿಗಬೇಕೆಂದ್ರೆ ನವರಾತ್ರಿಯಲ್ಲಿ ಭಕ್ತರು ಕೆಲವೊಂದು ಮುಖ್ಯ ಕೆಲಸಗಳನ್ನು ಮಾಡಬೇಕು.

ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಐದು ಗುಲಾಬಿಗಳು, ಬೆಳ್ಳಿ ತುಂಡುಗಳು ಮತ್ತು ಬೆಲ್ಲವನ್ನು ಇಟ್ಟುಕೊಂಡು ಗಾಯತ್ರಿ ಮಂತ್ರವನ್ನು 21 ಬಾರಿ ಜಪಿಸಿ. ಈ ಎಲ್ಲ ವಸ್ತುಗಳನ್ನು ನೀರಿನಲ್ಲಿ ಚೆಲ್ಲಿ. ಇದು ನಿಮ್ಮ ದೊಡ್ಡ ಸಾಲವನ್ನು ಸಹ ಕೊನೆಗೊಳಿಸಬಹುದು.

ನವರಾತ್ರಿಯಲ್ಲಿ ಸೆಂಟನ್ನು ಬಳಸಬೇಕು. ತಾಯಿಗೆ ಸೆಂಟ್ ಅರ್ಪಿಸಿದ ನಂತ್ರ ಅದನ್ನು ಮೈಗೆ ಹಚ್ಚಿಕೊಳ್ಳಬೇಕು.

ನವರಾತ್ರಿಯ ಸಮಯದಲ್ಲಿ ಶಿವನಿಗೆ ಕಪ್ಪು ಎಳ್ಳು ಮತ್ತು ನೀರನ್ನು ಅರ್ಪಿಸಬಹುದು. ಕುಟುಂಬದ ಎಲ್ಲಾ ತೊಂದರೆಗಳನ್ನು ಇದು ಬಗೆಹರಿಸುತ್ತದೆ. ಅನಾರೋಗ್ಯ ಸೇರಿದಂತೆ ಎಲ್ಲ ಸಮಸ್ಯೆ ಕಡಿಮೆಯಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...