alex Certify ಸಕಲ ಜಾತಕ ದೋಷ ನಿವಾರಣೆಗೆ ʼಭೀಷ್ಮ ಏಕಾದಶಿʼಯಾದ ಇಂದು ವಿಷ್ಣುವನ್ನು ಈ ರೀತಿ ಪೂಜಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಲ ಜಾತಕ ದೋಷ ನಿವಾರಣೆಗೆ ʼಭೀಷ್ಮ ಏಕಾದಶಿʼಯಾದ ಇಂದು ವಿಷ್ಣುವನ್ನು ಈ ರೀತಿ ಪೂಜಿಸಿ

ಇಂದು ಭೀಷ್ಮ ಏಕಾದಶಿ ಇದೆ. ಇಂದು ವಿಷ್ಣುವನ್ನು ಈ ರೀತಿ ಪೂಜಿಸಿದರೆ ಸಕಲ ಜಾತಕ ದೋಷಗಳು, ಕಳೆದು ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ವೃದ್ಧಿಯನ್ನು ಕಾಣುತ್ತೀರಿ.

ಇಂದು ವಿಷ್ಣುವಿಗೆ 3 ಬತ್ತಿಗಳನ್ನು ಇಟ್ಟು ತುಪ್ಪದಿಂದ ದೀಪವನ್ನು ಹಚ್ಚಿ ಪಚ್ಚೆ ಕರ್ಪೂರದಿಂದ ಆರತಿ ಬೆಳಗಬೇಕು. ವಿಷ್ಣು ಸಹಸ್ತನಾಮವನ್ನು ಪಠಿಸಿ. ಇದರಿಂದ ವೃತ್ತಿ, ವ್ಯಾಪಾರ ರಂಗದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.

ಶುಭ ಸುದ್ದಿ: ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ಪಡೆಯಲು ಇಲ್ಲಿದೆ ಸುಲಭ ವಿಧಾನದ ಮಾಹಿತಿ

ಇಂದು ಅನ್ನದಾನ , ವಸ್ತ್ರದಾನ ಮಾಡಿದರೆ ಜಾತಕ ದೋಷಗಳು ಕಳೆದುಹೋಗುತ್ತದೆ.

ಇಂದು ವಿಷ್ಣು ದೇವಾಲಯಕ್ಕೆ ಹೋಗಿ 2, 4, 6, 8 ಹೀಗೆ ಸಮಸಂಖ್ಯೆಯಲ್ಲಿ ಪ್ರದಕ್ಷಿಣೆ ಹಾಕಿ. ಹಾಗೇ ಇಂದು ಬಾಳೆಮರಕ್ಕೆ ನೀರು ಹಾಕಿ ಪೂಜೆ ಮಾಡಿ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...