alex Certify ಮಂಗಳಮುಖಿಯರಿಗೆ ಈ ವಸ್ತು ದಾನ ನೀಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳಮುಖಿಯರಿಗೆ ಈ ವಸ್ತು ದಾನ ನೀಡಿದ್ರೆ ಬದಲಾಗುತ್ತೆ ನಿಮ್ಮ ʼಅದೃಷ್ಟʼ

ಸಿರಿವಂತರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಸಂಪತ್ತು ಕೈಯಲ್ಲಿ ನಿಲ್ಲುವುದಿಲ್ಲ ಎಂಬ ಚಿಂತೆ ಕೆಲವರಲ್ಲಿ ಇರುತ್ತದೆ. ಕೆಲವೊಮ್ಮೆ ಅದೃಷ್ಟ ಚೆನ್ನಾಗಿದ್ದರೆ ಸಂಪತ್ತು ತನ್ನಿಂದ ತಾನಾಗಿ ಬರುತ್ತದೆ. ಈ ಅದೃಷ್ಟ ನಿಮ್ಮದಾಗಬೇಕೆಂದರೆ ಮಂಗಳಮುಖಿಯರಿಗೆ ದಾನ ನೀಡಿ. ಅವರ ಆರ್ಶೀವಾದದಿಂದ ನಿಮ್ಮ ಸಂಪತ್ತು ಹೆಚ್ಚುತ್ತದೆ.

ಮಂಗಳಮುಖಿಯರು ನಿಮ್ಮ ಅಂಗಡಿ ಅಥವಾ ನೀವು ಹೋಗುವಾಗ ಎದುರಿಗೆ ಸಿಕ್ಕರೆ ಅವರಿಗೆ ಹಣವೋ, ಊಟನೋ ಅಥವಾ ಅವರಿಗೆ ಅವಶ್ಯಕವಾದ ವಸ್ತುವನ್ನು ದಾನ ನೀಡಿ.

ಹಾಗೇ ಅವರಿಂದ ಒಂದು ರೂಪಾಯಿಯನ್ನು ತೆಗೆದುಕೊಂಡು ಅದನ್ನು ನಿಮ್ಮ ಪರ್ಸ್ ಅಥವಾ ಅಂಗಡಿಯ ಗಲ್ಲದಲ್ಲಿ ಎಲ್ಲಾದರೂ ಇಟ್ಟುಬಿಡಿ. ಇದರಿಂದ ನಿಮ್ಮ ಅದೃಷ್ಟ ಹೆಚ್ಚಿ ಐಶ್ವರ್ಯವಂತರಾಗುತ್ತೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...