alex Certify ಕೈಯಲ್ಲಿ ದುಡ್ಡು ನಿಲ್ಲಬೇಕೆಂದರೆ ಈ ವಿಧಾನ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಲ್ಲಿ ದುಡ್ಡು ನಿಲ್ಲಬೇಕೆಂದರೆ ಈ ವಿಧಾನ ಅನುಸರಿಸಿ

ಹಣಕಾಸಿನ ಸಮಸ್ಯೆ ಇಲ್ಲದೇ ಇರುವವರು ಯಾರಿದ್ದಾರೆ. ಎಲ್ಲರಿಗೂ ಒಂದಿಲ್ಲೊಂದು ಹಣಕಾಸಿನ ಸಮಸ್ಯೆ ಇದ್ದೆ ಇರುತ್ತದೆ. ಎಷ್ಟೇ ದುಡಿದರೂ ಕೈಯಲ್ಲಿ ಒಂದು ರೂಪಾಯಿ ದುಡ್ಡು ಉಳಿಯುವುದಿಲ್ಲ ಎನ್ನುವವರು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಹೀಗೆ ಮಾಡಿ.

ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ನಮ್ಮ ಹಣಕಾಸಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಶನಿವಾರದಂದು 10 ರೂಪಾಯಿ ನೋಟು ತೆಗೆದುಕೊಂಡು ಅದರಲ್ಲಿ 2 ತುಂಡು ಪಚ್ಚ ಕರ್ಪೂರ, 2 ಏಲಕ್ಕಿ, 1 ರೂ. ನಾಣ್ಯವನ್ನು ಇಟ್ಟು ನಂತರ ಇದನ್ನು ಮಡಚಿ ಒಂದು ಕೆಂಪುದಾರ ತೆಗೆದುಕೊಂಡು ಇದನ್ನು ಸುತ್ತಿ ಯಾರಿಗೂ ತಿಳಿಯದ ಜಾಗದಲ್ಲಿ ನಿಮ್ಮ ಮನೆಯಲ್ಲಿ ಇಡಿ.

ಪ್ರತಿ ತಿಂಗಳು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಈ 10 ರೂಪಾಯಿ ನೋಟನ್ನು ಬದಲಾಯಿಸುತ್ತಿರಿ. ಆದರೆ ಯಾವುದೇ ಕಾರಣಕ್ಕೂ ಕರ್ಪೂರ, ಏಲಕ್ಕಿ, 1 ರೂಪಾಯಿ ನಾಣ್ಯವನ್ನು ಬದಲಾಯಿಸಬೇಡಿ.ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಯೆಲ್ಲಾ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...