alex Certify ಕ್ಷಣ ಮಾತ್ರದಲ್ಲಿ ಗಿಡಗಳೇ ಮಾಯ..! ರೋಗ ನಿರೋಧಕ ಶಕ್ತಿ ಹೆಚ್ಚಿರುವ ತುಳಸಿಗೆ ಫುಲ್ ಡಿಮ್ಯಾಂಡ್ – ಗಿಡಕ್ಕೆ 250 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷಣ ಮಾತ್ರದಲ್ಲಿ ಗಿಡಗಳೇ ಮಾಯ..! ರೋಗ ನಿರೋಧಕ ಶಕ್ತಿ ಹೆಚ್ಚಿರುವ ತುಳಸಿಗೆ ಫುಲ್ ಡಿಮ್ಯಾಂಡ್ – ಗಿಡಕ್ಕೆ 250 ರೂ.

ನವದೆಹಲಿ: ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ತುಳಸಿ ಗಿಡಕ್ಕೆ ಭಾರಿ ಬೇಡಿಕೆ ಬಂದಿದೆ. ಒಂದು ಗಿಡ 250 ರೂಪಾಯಿವರೆಗೂ ಮಾರಾಟವಾಗುತ್ತಿದೆ.

ತುಳಸಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಕೊರೋನಾ ಕಾಲದಲ್ಲಿ ಫುಲ್ ಡಿಮ್ಯಾಂಡ್ ಬಂದಿರುವುದರಿಂದ ತುಳಸಿ ಗಿಡ ಕಳವು ಪ್ರಕರಣಗಳೂ ಜಾಸ್ತಿಯಾಗಿವೆ.

ಚಂಡಿಗಡದಲ್ಲಿ ತುಳಸಿಗಿಡ ಕಳವು ಪ್ರಕರಣ ಹೆಚ್ಚಾಗುತ್ತಿವೆ. ಮೊದಲು ತುಳಸಿ ಎಲೆಗಳನ್ನು ಕೇಳಿ ಪಡೆದುಕೊಳ್ಳುತ್ತಿದ್ದ ಜನ ಈಗ ಗಿಡ ಕಣ್ಣಿಗೆ ಕಂಡರೆ ಸಾಕು ಕ್ಷಣ ಮಾತ್ರದಲ್ಲಿ ಕಿತ್ತುಕೊಂಡು ಹೋಗುತ್ತಾರೆ. ಫರೀದಾಬಾದ್, ಚಂಡಿಗಢ, ಕರ್ನಾಲ್, ಗುರುಗ್ರಾಮ ಮೊದಲಾದ ಕಡೆಗಳಲ್ಲಿ ತುಳಸಿ ಕಳವು ಪ್ರಕರಣ ನಡೆಯುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...