alex Certify ಮನೆಯ ಮುಖ್ಯದ್ವಾರಕ್ಕೆ ಸಿಂಧೂರ ಹಚ್ಚುವುದರ ಹಿಂದಿದೆ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಮುಖ್ಯದ್ವಾರಕ್ಕೆ ಸಿಂಧೂರ ಹಚ್ಚುವುದರ ಹಿಂದಿದೆ ಈ ಲಾಭ

ಬಣ್ಣ ಒಂದು ವಸ್ತುವಿನ ಸೌಂದರ್ಯವನ್ನು ಮಾತ್ರ ಇಮ್ಮಡಿಗೊಳಿಸುವುದಿಲ್ಲ. ನಮ್ಮ ಜೀವನದ ಮೇಲೆಯೂ ಪ್ರಭಾವ ಬೀರುತ್ತದೆ. ಸಿಂಧೂರ ಕೇವಲ ಕೆಂಪು ಬಣ್ಣವಲ್ಲ. ಇದು ನಮ್ಮ ಜೀವನದ ಅನೇಕ ರಹಸ್ಯಗಳನ್ನು ತೆರೆದಿಡುತ್ತದೆ.

ಶುಭ-ಅಶುಭದ ಸಂಕೇತ ಕೂಡ ಹೌದು. ಎಲ್ಲ ರೀತಿಯ ಪೂಜೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

ಆದಿ ಶಕ್ತಿಯ ಪೂಜೆಯಲ್ಲಿ ಇದನ್ನು ಬಳಸಲಾಗುತ್ತದೆ. ಸಿಂಧೂರವಿಲ್ಲದ ಪೂಜೆ ಪೂರ್ಣಗೊಳ್ಳುವುದಿಲ್ಲ. ಈ ಸಿಂಧೂರವನ್ನು ಮನೆಯ ಬಾಗಿಲಿಗೆ ಹಚ್ಚಲಾಗುತ್ತದೆ. ವಾಸ್ತು ಪ್ರಕಾರ ಇದಕ್ಕೊಂದು ಪ್ರತ್ಯೇಕ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲಿಗೆ ಸಿಂಧೂರವನ್ನು ಹಚ್ಚುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿ ವಾಸ್ತು ದೋಷವಿದ್ದರೆ ಅದ್ರ ಶಕ್ತಿಯನ್ನೂ ಈ ಸಿಂಧೂರ ಕಡಿಮೆ ಮಾಡುತ್ತದೆ.

ಮನೆಯ ಬಾಗಿಲಿಗೆ ಸಿಂಧೂರ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯ ಮೇಲೆ ಸದಾ ಲಕ್ಷ್ಮಿ ಕೃಪೆ ಇರುತ್ತದೆ.

ಇದ್ರ ಜೊತೆಗೆ ಸಾಸಿವೆ ಎಣ್ಣೆಯನ್ನು ಉಪಯೋಗಿಸಿದ್ರೆ ಮನೆಯ ಪ್ರತಿಯೊಬ್ಬ ಸದಸ್ಯ ಕೆಟ್ಟ ದೃಷ್ಟಿಯಿಂದ ಬಚಾವ್ ಆಗ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...