alex Certify ‘ಸತಿ-ಪತಿ’ ಒಂದಾಗಲು ಸೂಕ್ತವಲ್ಲ ಈ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸತಿ-ಪತಿ’ ಒಂದಾಗಲು ಸೂಕ್ತವಲ್ಲ ಈ ದಿನ

ಬ್ರಹ್ಮ ಪುರಾಣದಲ್ಲಿ ಸತಿ-ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿ ತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ ಪುರಾಣದಲ್ಲಿ ಹೇಳಲಾಗಿದೆ.

ಅಮವಾಸ್ಯೆಯನ್ನು ಅಶುಭವೆಂದು ಪರಿಗಣಿಸಲಾಗಿದೆ. ಆ ದಿನ ಜೋಡಿ ಒಂದಾಗಬಾರದು. ಹಾಗೇ ಹುಣ್ಣಿಮೆ ದಿನ ಕೂಡ ದೂರ ಇರುವುದು ಒಳಿತು. ಸಂಕ್ರಾಂತಿಯಂದು ಕೂಡ ಸತಿಪತಿ ಬೇರೆ ಇರುವುದು ಒಳ್ಳೆಯದು.

ಚಿಕನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಕೋಳಿ ಮೊಟ್ಟೆ, ಮಾಂಸದಿಂದ ಪೌಷ್ಠಿಕಾಂಶ ಹೆಚ್ಚಳ

ಚತುರ್ದಶಿ ಹಾಗೂ ಅಷ್ಠಮಿಯಂದು ಕೂಡ ಒಂದಾಗುವುದು ಬೇಡ ಎನ್ನುತ್ತದೆ ಪುರಾಣ. ಭಾನುವಾರ ಕೂಡ ಕೂಡುವುದು ಒಳಿತಲ್ಲ ಎಂದಿದೆ ಪುರಾಣ. ಪಿತೃಪಕ್ಷದಲ್ಲಂತೂ ಈ ಬಗ್ಗೆ ಯೋಚಿಸಲೇ ಬಾರದಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...